Wednesday, February 3, 2016


      " ಸ0ಗಾನ  ಮಾತು".

*  ಪಾಪದ ಕೃತ್ಯ ಬಯಲಾದಾಗ
   ಮನುಷ್ಯ  ಮೃಗನಾಗುತ್ತಾನೆ.
*  ಸರ್ವಾಧಿಕಾರ ನಡೆಸಿದವರೆಲ್ಲರೂ
   ಮಣ್ಣು  ಮುಕ್ಕಿದ್ದಾರೆ.
*  ವ್ಯಾಕುಲತೆಯ  ಗೂಡಿನೊಳಗೆ
    ಮನಸ್ಸು   ನುಗ್ಗದ0ತೆ  ತಡೆಯಬೇಕು.

No comments: