Thursday, September 29, 2016



 "  ಚಾತುರ್ವಣ್ಯ0  "
    --   ---   ---  ----
      ಆದಳಿತ ,ನೀತಿ ವಿಷಯ ಬ0ದಾಗ
ಬ್ರಾಹ್ಮಣ ,ರಕ್ಷಣೆ ಆಪತ್ಕಾಲ ಬ0ದಾಗ 
ಕ್ಷತ್ರಿಯ ,  ಕೃಷಿ ವ್ಯಾಪಾರ ಮಾತು ಬ0ದಾಗ
ವ್ಯೆಶ್ಯ  , ಸೇವೆ  ದುಡಿತ  ಬ0ದಾಗ  ಶೂದ್ರರು
  ಹೀಗೆ  ಈ ವರ್ಗದವರು ನೆನಪಾಗುತ್ತಾರೆ.
  'ಕಸ 'ಗೂಡಿಸಲು -ಕಸಬರಿಗೆ ಹೇಗೆ 
ಮುಖ್ಯವೋ ..? ಹಾಗೆಯೆ  ಪೂಜೆಗೆ  ಗ0ಗಾ
ತೀರ್ಥ ಅವಶ್ಯ ವೆ0ಬುದನ್ನು ನೆನೆಪಿಸಿಕೊ
ಳ್ಳಬೇಕು.

ಚತುರ್ವರ್ಣ ಗಳು ಚತುರ್ವೇದ ಗಳಷ್ಟೆ
ಶಕ್ತಿಶಾಲಿ.ಒ0ದು ಬಿಟ್ಟು ಇನ್ನೊ0ದಿಲ್ಲ
ಇದನ್ನು ತಿಳಿದಾಗಲೇ ಬ್ರಹ್ಮಜ್ನಾನ.

No comments: