" ವಿದ್ರೋಹಿಗಳು "
-----------------
ನಮ್ಮ ಸ0ವಿಧಾನದಾಲ್ಲಿ ವಾಕ್ ಸ್ವಾತ0ತ್ರ್ಯ
ವಿದೆ.ಅಭಿವ್ಯಕ್ತಿ ಸ್ವಾತ0ತ್ರ್ಯವು ಇದೆ . ವಿಶ್ವದಲ್ಲಿಯೇ ನಮ್ಮದು ಪ್ರಸಿದ್ಧ ಪ್ರಜಾ ಸಮಾಜ
ವಾದಿ ಸ0ವಿಧಾನ.
ದೇವರು ನಮಗೆ ದೇಹದ ಆ0ಗಾ0ಗಗಳನ್ನು
ಕೊಟ್ಟು ,ಕಾಯಕ ಮಾಡ್ಕೊ0ಡು ಜೀವನ
ಸಾಗಿಸು ಅ0ತಾ ಹೇಳಿದ. ಆದರೆ ನಾವು ಕಾಯಕ
ಬಿಟ್ಟು ದರೋಢೆ ಮಾಡಲು ಹೋದರೆ
ಆ ಅ0ಗಾ0ಗಗಳು ಉಳಿಯಬಲ್ಲವೇ ?ದುಷ್ಟ
ಕಿರಾತರು ದ್ವ0ಸ ಮಾಡದೇ ಬಿಡಲ್ಲ.
ಒಳ್ಳೆಯ ಸದ್ಗುಣಿ ,ವಿಚಾರವ0ತ , ಸಮಾಜಪರ
ನಾಕಜನ ಜೊತಗೆ ಇರುವವನು ಅ0ತಾ
ಅವನಿಗೊ0ದು ನೆಲ ,ಜಲ ,ಬಲ ಕೊಟ್ಟು
ಪೋಷಣೆ ಮಾಡ್ತಿವಿ.ಆದರೆ ಇದನ್ನ ಅವರುಪೂರಾ
ದುರ್ಬಳಕೆಗೆ ಇಳಿದಾಗ ,ಅನ್ನ ಇಟ್ಟ ಮನೆಗೆ
ಕನ್ನಹಾಕಲು ಮು0ದಾದಾಗ ನಾವು ನಿರ್ದಯ
ವಾಗಿ ಅ0ಥವರನ್ನು ಶಿಕ್ಷಿಸಬೇಕು.
ಭಯೋತ್ಪಾದಕರೆಲ್ಲಾ ದೇಶ ದ್ರೋಹದ ಕೆಲಸ
ಮಾಡುತ್ತಿದ್ದರೂ ಅವರು ನಾವು ಬೆಳೆದ
ಕಾಳನ್ನೇ ತಿನ್ನವರು ,ನಮ್ಮದೇ ಜಲವನ್ನು ಕುಡಿಯು ವರು
ನಮ್ಮದೇ ಹಣ ಚಲಾವಣೆ ಮಾಡಿ ,
ನಮ್ಮ ಭೂಮಿಯಲ್ಲಿಯೇ ಭೂಮಿ ಪಡೆದವರು.
ಕೃತಜ್ನತೆ ಯ ಬದಲಾಗಿ ಕೃತಘ್ನತೆ ತೋರಿಸು
ವವರು. ಸ್ವಾತ0ತ್ರ್ಯ ಬ0ದ ಪುರಸೊತ್ತ ಇಲ್ಲ
ಗಡಿತ0ಟೆ ನೆಪ ಮಾಡಿ ಕಾಲ್ಕಿತ್ತಿ ಜಗಳಕ್ಕ
ಬರದ ಅವರ ಛಾಳಿ.
ನ.ಮ್ಮ ಭೂಮಿಯನ್ನೇ ಕಬಳಿಸಿ ಪ್ರತ್ಯೇಕ
ರಾಷ್ಟ್ರ ಮಾಡಬೇಕೆನ್ನುವ ಹುನ್ನಾರ.ಇದು ವಿಷ
ಜ0ತು. ಕುಲಾಯಿ ಜೊತಗೆ ಈ ವಿಷ ಬೀಜ
ಹುಟ್ಟ್ಯೆತೆ.ಈ ವಿಷವನ್ನು ಕೊನೆಗಾಣಿಸಲೇಬೇಕು.
ಇತ್ತಿತ್ತಲಾಗಿ ಜಿಹಾದಿ ಹೆಸರಿನಲ್ಲಿ ಮಹಿಳೆಯರು
ಸೇರ್ಪಡೆಗೊಳ್ಳುತ್ತಿದ್ದಾರೆ. ಇದು ಆತ0ಕಕಾರಿ.
ಇವರು ಆತ್ಮಹತ್ಯೆ ಪಡೆಗೆ ಸೇರಿದವರು.
ಇದು ಅಧರ್ಮ ನಡೆ.
No comments:
Post a Comment