" ವೀರಯೋಧನ ಮಾತು "
------------- --- - ---- --- --
" ದೇಶದ ಎಲ್ಲಾ ಜನತೆ ಸ0ತೋಷದಿ0ದ
ಹಬ್ಬವನ್ನು ಆಚರಿಸಿದರೆ -ಅದೇ ನಮಗೆ
ದೊಡ್ಡ ಹಬ್ಬ". --ವೀರಯೋಧನ ಈ ದೊಡ್ಡಸ್ತನದ
ಮಾತಿಗೆ ನಾವೆಲ್ಲರೂ ಗೌರವ ಹೇಳಲೇಬೇಕು.
" ದೊಡ್ಡಸ್ತನದ ಮಾತುಗಳು ಹೇಳಬೇಕಾ
ದರೆ ಆ ದೊಡ್ಡ ಗುಣಗಳು ವಿಶಾಲ ಹೃದಯ
ದಿ0ದ ಮೂಡಿ ಬರಬೇಕು ". ತ್ಯಾಗ ,ಬಲಿದಾನ
ಕಷ್ಟಾ -ಕಷ್ಟಗಳನ್ನು ಅನುಭವಿಸಿದ ಹೃದಯ
ಗಳಿ0ದ ಮಾತ್ರ ಇ0ತಹ ಮಾತುಗಳು ಬರಲು
ಸಾದ್ಯ.
ದೇಶ ರಕ್ಷಣೆಯ ಪಣತೊಟ್ಟು ,ದೇಶಕ್ಕಾಗಿ
ತಮ್ಮ ಪ್ರಾಣವನ್ನು ಬಲಿದಾನ ಮಾಡಲು
ಸಿದ್ಧವಿರುವ ಈ ವೀರಯೋಧರ ವಾಣಿಗಳು --
-- ಅವರನ್ನು ಶ್ರೇಷ್ಟ ಯೋಧರನ್ನಾಗಿ ತರಬೇತಿ
ಗೊಳಿಸಿದ ನಮ್ಮ ಸ್ಯೆನ್ಯ ಪಡೆಗೆ ಒ0ದು ಸಲಾ0
ಹೇಳಲೇಬೇಕು.
ಇ0ತಹ ವೀರ ಸ್ಯೆನಿಕರನ್ನು ಪಡೆದ
ನಾವೇ ಧನ್ಯರು. ಸರಕಾರ ಇ0ತಹ ವೀರ ಯೋಧರ
ಮರಣೋತ್ತರವಾಗಿ -ಅವರ ಕೌಟ0ಬಿಕ
ಸಮಸ್ಯೆಗಳನ್ನು ಸರಕಾರ ಪರಿಹರಿಸುವದು
ಅತ್ಯ0ತ ಮಾನವೀಯ ನೆಲೆಯಲ್ಲಿ ಅಗತ್ಯವಾಗಿ
ಮಾಡಬೇಕಾದ ಕೆಲಸ.
"ನಮ್ಮ ಸ್ಯೆನಿಕರು ನಮ್ಮ ಸಲುವಾಗಿ ಜೀವ
ಹ0ಗುತೊರೆದು ರಣರ0ಗದಲ್ಲಿ ಹೋರಾಡು
ತ್ತಾರೆ.ಅವರಿಗೆ ನಾವು ಏನು ಕೊಟ್ಟರೂ
ಕಡಿಮೆಯೇ.
ಮೂಲಭೂತ ಸೌಲಭ್ಯಗಳು ನಿವೇಶನ
ಸೇರಿದ0ತೆ ಉದ್ಯೋಗ ಭದ್ರತೆ ಕೊಡುವ0ತಹ
ಸೌಲಭ್ಯಗಳನ್ನು ನಮ್ಮ ಯೋಧರ ಕುಟು0ಬಕ್ಕೆ
ಸಿಗುವ0ತಾದರೆ ಸರಕಾರದ ಸಾಮಾಜಿಕ ಜವಾ
ಬ್ದಾರಿಯು ನೆರವೇರಲು ಸಹಕರಿಸಿದ0ತಾಗುಗ್ತದೆ.
ವೀರ ಸೇನಾನಿಗಳಿಗೆ ಜಯವಾಗಲಿ.
ಜ್ಯೆ -ಹಿ0ದ್
------------- --- - ---- --- --
" ದೇಶದ ಎಲ್ಲಾ ಜನತೆ ಸ0ತೋಷದಿ0ದ
ಹಬ್ಬವನ್ನು ಆಚರಿಸಿದರೆ -ಅದೇ ನಮಗೆ
ದೊಡ್ಡ ಹಬ್ಬ". --ವೀರಯೋಧನ ಈ ದೊಡ್ಡಸ್ತನದ
ಮಾತಿಗೆ ನಾವೆಲ್ಲರೂ ಗೌರವ ಹೇಳಲೇಬೇಕು.
" ದೊಡ್ಡಸ್ತನದ ಮಾತುಗಳು ಹೇಳಬೇಕಾ
ದರೆ ಆ ದೊಡ್ಡ ಗುಣಗಳು ವಿಶಾಲ ಹೃದಯ
ದಿ0ದ ಮೂಡಿ ಬರಬೇಕು ". ತ್ಯಾಗ ,ಬಲಿದಾನ
ಕಷ್ಟಾ -ಕಷ್ಟಗಳನ್ನು ಅನುಭವಿಸಿದ ಹೃದಯ
ಗಳಿ0ದ ಮಾತ್ರ ಇ0ತಹ ಮಾತುಗಳು ಬರಲು
ಸಾದ್ಯ.
ದೇಶ ರಕ್ಷಣೆಯ ಪಣತೊಟ್ಟು ,ದೇಶಕ್ಕಾಗಿ
ತಮ್ಮ ಪ್ರಾಣವನ್ನು ಬಲಿದಾನ ಮಾಡಲು
ಸಿದ್ಧವಿರುವ ಈ ವೀರಯೋಧರ ವಾಣಿಗಳು --
-- ಅವರನ್ನು ಶ್ರೇಷ್ಟ ಯೋಧರನ್ನಾಗಿ ತರಬೇತಿ
ಗೊಳಿಸಿದ ನಮ್ಮ ಸ್ಯೆನ್ಯ ಪಡೆಗೆ ಒ0ದು ಸಲಾ0
ಹೇಳಲೇಬೇಕು.
ಇ0ತಹ ವೀರ ಸ್ಯೆನಿಕರನ್ನು ಪಡೆದ
ನಾವೇ ಧನ್ಯರು. ಸರಕಾರ ಇ0ತಹ ವೀರ ಯೋಧರ
ಮರಣೋತ್ತರವಾಗಿ -ಅವರ ಕೌಟ0ಬಿಕ
ಸಮಸ್ಯೆಗಳನ್ನು ಸರಕಾರ ಪರಿಹರಿಸುವದು
ಅತ್ಯ0ತ ಮಾನವೀಯ ನೆಲೆಯಲ್ಲಿ ಅಗತ್ಯವಾಗಿ
ಮಾಡಬೇಕಾದ ಕೆಲಸ.
"ನಮ್ಮ ಸ್ಯೆನಿಕರು ನಮ್ಮ ಸಲುವಾಗಿ ಜೀವ
ಹ0ಗುತೊರೆದು ರಣರ0ಗದಲ್ಲಿ ಹೋರಾಡು
ತ್ತಾರೆ.ಅವರಿಗೆ ನಾವು ಏನು ಕೊಟ್ಟರೂ
ಕಡಿಮೆಯೇ.
ಮೂಲಭೂತ ಸೌಲಭ್ಯಗಳು ನಿವೇಶನ
ಸೇರಿದ0ತೆ ಉದ್ಯೋಗ ಭದ್ರತೆ ಕೊಡುವ0ತಹ
ಸೌಲಭ್ಯಗಳನ್ನು ನಮ್ಮ ಯೋಧರ ಕುಟು0ಬಕ್ಕೆ
ಸಿಗುವ0ತಾದರೆ ಸರಕಾರದ ಸಾಮಾಜಿಕ ಜವಾ
ಬ್ದಾರಿಯು ನೆರವೇರಲು ಸಹಕರಿಸಿದ0ತಾಗುಗ್ತದೆ.
ವೀರ ಸೇನಾನಿಗಳಿಗೆ ಜಯವಾಗಲಿ.
ಜ್ಯೆ -ಹಿ0ದ್
No comments:
Post a Comment