Monday, June 27, 2016


ಮುತ್ತಿನ0ತಹ ಮಾತು

"ಯಾರು  ನಾವು ಕಷ್ಟದಲ್ಲಿದ್ದಾಗ
ಸಹಾಯ ಮಾಡುತ್ತಾರೋ..
ಯಾರು ನಮ್ಮ ನ್ನು ಅತ್ಯ0ತ
ಪ್ರೀತಿಯಿ0ದ ಕಾಣುತ್ತಾರೋ..
ಯಾರು ನಮ್ಮ ನ್ನು ಅಪರಿಮಿತ
ವಿಶ್ವಾಸದಿ0ದ ಕಾಣುತ್ತರೋ
ಅವರನ್ನು ನಾವು ಎ0ದಿಗೂ
ಮರೆಯಬಾರದು,ದ್ವೇಷಿಸಬಾರದು,
ಕ್ಯೆ ಬಿಡಬಾರದು.. ನಿಜ.. ನಿಜ

ಹಾಗೆಯೇ ...
"ಅನ್ನ,ಶಿಕ್ಷಣ, ಬಟ್ಟೆ-ಬರೆ
ಕೊಟ್ಟು..ನಮಗೊ0ದು
ಬದುಕು ಕೊಟ್ಟ  ಪೋಷಕರನ್ನು
ಎ0ದಿಗೂ ಮರೆಯಬಾರದು.
ಅವರ ಮನಸ್ಸನ್ನು ನೋಯಿಸಬಾರದು

No comments: