ಶಬ್ದಗಳು
ಶಬ್ದಗಳ ಪ್ರಯೋಗ ,ಜೋಡಣೆ ,
ವ್ಯೆಭವ, ಅರ್ಥ,....ಛ0ಧಸ್ಸು,ಪ್ರಾಸ್,
ಮಾತ್ರೆ,,.ಇವುಗಳನ್ನುನಾವು ಕಾಣಬೇಕಾದರೆ
ಜಾನಪದ ಸಾಹಿತ್ಯ ತಿಳಿಯಬೇಕು.
ವಚನಗಳು ಗಾದೆಗಳು,ದಾಸಸಾಹಿತ್ಯ
ದ್ವಿಪದಿ,ತ್ರಿಪದಿ, ಷಟ್ಪದಿ, ಜನಪದ ಸಾಹಿತ್ಯದ
ಪ್ರಕಾರಗಳು.
ಇವು ಬಹುತೇಕ ಆಯಾ ಭಾಷೆಗಳ
ವ್ಯಾಕರಣ ನಿಯಮಗಳ ಪ್ರಕಾರ
ರಚಿತವಾಗಿವೆ.
ಷಟ್ಪದಿಯಲ್ಲಿ ರಚಿತವಾದ ಮಹಾಭಾರತ
ಮೇರು ಕೃತಿ.
ವಿಷೇಶವೆ0ದರೆ ಇಲ್ಲಿ ಒ0ದೊ0ದು ಶಬ್ದ
ಲೆಖ್ಖಾಚಾರದಿ0ದ ಬಳಸಿರುತ್ತರೆ.
ಶಬ್ದಗಳಲ್ಲಿಗಟ್ಟಿತನ ಇರುತ್ತದೆ.
ಒಣ ಅಡ0ಬರ ,ಅಲ0ಕಾರಿಕ ಇರುವದಿಲ್ಲ.
ಇವುಗಳ ಮೂಲ ಉದ್ದೇಶಲೋಕ ಕಲ್ಯಾಣ.
ಇದರ ಸ್ವಾದ,ನಾದ,ಮೋದ ಅರಿಯಬೇಕಾದರೆ
ಸಾಹಿತ್ಯದಲ್ಲಿ ಆಸಕ್ತಿಯಿರಬೇಕು.
ಶಬ್ದಗಳ ಪ್ರಯೋಗ ,ಜೋಡಣೆ ,
ವ್ಯೆಭವ, ಅರ್ಥ,....ಛ0ಧಸ್ಸು,ಪ್ರಾಸ್,
ಮಾತ್ರೆ,,.ಇವುಗಳನ್ನುನಾವು ಕಾಣಬೇಕಾದರೆ
ಜಾನಪದ ಸಾಹಿತ್ಯ ತಿಳಿಯಬೇಕು.
ವಚನಗಳು ಗಾದೆಗಳು,ದಾಸಸಾಹಿತ್ಯ
ದ್ವಿಪದಿ,ತ್ರಿಪದಿ, ಷಟ್ಪದಿ, ಜನಪದ ಸಾಹಿತ್ಯದ
ಪ್ರಕಾರಗಳು.
ಇವು ಬಹುತೇಕ ಆಯಾ ಭಾಷೆಗಳ
ವ್ಯಾಕರಣ ನಿಯಮಗಳ ಪ್ರಕಾರ
ರಚಿತವಾಗಿವೆ.
ಷಟ್ಪದಿಯಲ್ಲಿ ರಚಿತವಾದ ಮಹಾಭಾರತ
ಮೇರು ಕೃತಿ.
ವಿಷೇಶವೆ0ದರೆ ಇಲ್ಲಿ ಒ0ದೊ0ದು ಶಬ್ದ
ಲೆಖ್ಖಾಚಾರದಿ0ದ ಬಳಸಿರುತ್ತರೆ.
ಶಬ್ದಗಳಲ್ಲಿಗಟ್ಟಿತನ ಇರುತ್ತದೆ.
ಒಣ ಅಡ0ಬರ ,ಅಲ0ಕಾರಿಕ ಇರುವದಿಲ್ಲ.
ಇವುಗಳ ಮೂಲ ಉದ್ದೇಶಲೋಕ ಕಲ್ಯಾಣ.
ಇದರ ಸ್ವಾದ,ನಾದ,ಮೋದ ಅರಿಯಬೇಕಾದರೆ
ಸಾಹಿತ್ಯದಲ್ಲಿ ಆಸಕ್ತಿಯಿರಬೇಕು.
No comments:
Post a Comment