Tuesday, June 21, 2016

  "  ಸ0ಗಾನ ಮಾತು  "

  *  "  ಕುಟೀಲ ,ದಾಷ್ಟತನ ಕೆಲ್ಸ
         ಮಾಡೋರು ಎಷ್ಟೇ ಬುದ್ಧಿವ0ತರಾದರು
         ಸಿಕ್ಕಿಹಾಕಿಕೊಳ್ಳೋದು ಶತಃಸಿದ್ಧ " !
  *  "ಖಾಸಗಿಯವರಿಗೆ  ಸಿಗೋ ನೀರು
       ಸರಕಾರದವರಿಗೆ ಯಾಕೆ ಸಿಗೊಲ್ಲ ?
       ಇದು ನೀರಿನ ತರಾ0ಗಾ0ತರ
       ಪ್ರಶ್ನೆ  ಅಲ್ವಾ  ?
  *  "  ಪಕ್ಷ -ಮುಖ್ಯವೋ
         ವ್ಯಕ್ತಿ - ಮುಖ್ಯವೋ
              ಕೊನೆಗೆ
        ಬಹುಪಾಲು ಗೆಲ್ಲುವದು
        ಹಣದ ಹೊಳೆಯೇ  !

No comments: