ಒಗ್ಗಟ್ಟು
ಬ್ರಿಟಿಷರ ಕೌರ್ಯ್ ,ಬ್ರಿಟಿಷರ ದಬ್ಬಾಳಿಕೆ,
ಬ್ರಿಟಿಷರಕುತ0ತ್ರ,ಬ್ರಿಟಿಷರ ಗುಲಾಮಗಿರಿಗೆ
ಜನ ಬೇಸತ್ತು ಹೋಗಿದ್ದರು.ಒಳಗೊಳಗೆ
ಅಸಹನೆ ಪುಟಿಯೊಡಗೊಡಗಿತ್ತು.
ಜನ ದ0ಗೇ ಏಳಲು ಪ್ರಾರ0ಭಿಸಿದರು.
ಅಲ್ಲಲ್ಲಿ ಬ್ರಿಟಿಷರವಿರುದ್ಧ ಪ್ರತಿಭಟನೆಗಳು
ಕಾಣತೊಡಗಿದವು.
ಇವುಗಳನ್ನು ಅರಿತ ಮಹಾತ್ಮಾಜಿ
ಬ್ರಿಟಿಷರ ವಿರುದ್ಧ ಅಸಹಕಾರ
ಚಳುವಳಿಯ ಮೂಲಕ ಸ್ವಾತ0ತ್ರ್ಯದ
ರಣಕಹಳೆ ಮೊಳಗಿಸಿದರು.
ಇಲ್ಲಿಯ ರಾಜಕೀಯದ ಅರಿವಿದ್ದ ಬ್ರಿಟಿಷರನ್ನು
ಮಣಿಸಲು ವಿವಿಧ ಭಾಷೆಗಳನ್ನಾಡುವ
ಎಲ್ಲಾ ಭಾಷಿಕರನ್ನು,ಜಾತಿ ಧರ್ಮದವರನ್ನು
ಒಗ್ಗೂಡಿಸಿ ,ಒಗ್ಗಟ್ಟಿನ ಮೂಲ ಮ0ತ್ರದಿ0ದಲೇ
ಬ್ರಿಟಿಷರನ್ನು ಹವಣಿಸಲು
ಅಸಹಕಾರ ಹಾಗು ಸತ್ಯಾಗ್ರಹದ ಶಾ0ತಿ ಮ0
ತ್ರವನ್ನು ಮೂಲ ಅಸ್ರವನ್ನಾಗಿಮಾಡಿ ಸ್ವಾತ0ತ್ರ್ಯಕ್ಕಾಗಿ
ಹೋ ರಾಡಲು ಪ್ರೇರೇಪಿಸದರ ಫಲವಾಗಿ ನಾವಿ0ದು
ಸ್ವ್ವಾತ0ತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ.
ಹೊಸ ಪೀಳಿಗೆ ಸ್ವಾತ0ತ್ದ್ಯದ ಕರಿನೆರಳನ್ನು.ಅನುಭವಿಸಿಲ್ಲ.
ಬ್ರಿಟಿಷರಭೇದ(ಡಿವ್ಯೆಡ)ನೀತಿಯನ್ನು
ಮೀಸಲಾತಿ ಎ0ಬ ಅಣ್ವಸ್ತ್ರದಿ0ದ ರಾಜಕೀಯ
ದಾಳಗಳನ್ನಾಗಿ ಮಾಡಿ ನಮ್ಮ ನಮ್ಮ ಜನಗಳ
ಮಧ್ಯ ಜಾತಿ ವಿಷ ಬೀಜ ಬಿತ್ತಿ ಹೊಸ ರಾಜ
ನೀತಿಯ ಭಾಷ್ಯವನ್ನು ಬರೆಯಲು ನಮ್ಮ
ಯುವ ಹಾತೊರೆಯುತ್ತಿದೆ.
ಇದು ಖೇದಕರ.ಇದು ಬದಲಗಬೇಕು.
ಬಲಿಷ್ಟ ಭಾರತ ಕಟ್ಟಲು ಏಕೀಕರಣ
ಹಾಗು ಒಗ್ಗಟ್ಟು ಮುಖ್ಯ.
ಬ್ರಿಟಿಷರ ಕೌರ್ಯ್ ,ಬ್ರಿಟಿಷರ ದಬ್ಬಾಳಿಕೆ,
ಬ್ರಿಟಿಷರಕುತ0ತ್ರ,ಬ್ರಿಟಿಷರ ಗುಲಾಮಗಿರಿಗೆ
ಜನ ಬೇಸತ್ತು ಹೋಗಿದ್ದರು.ಒಳಗೊಳಗೆ
ಅಸಹನೆ ಪುಟಿಯೊಡಗೊಡಗಿತ್ತು.
ಜನ ದ0ಗೇ ಏಳಲು ಪ್ರಾರ0ಭಿಸಿದರು.
ಅಲ್ಲಲ್ಲಿ ಬ್ರಿಟಿಷರವಿರುದ್ಧ ಪ್ರತಿಭಟನೆಗಳು
ಕಾಣತೊಡಗಿದವು.
ಇವುಗಳನ್ನು ಅರಿತ ಮಹಾತ್ಮಾಜಿ
ಬ್ರಿಟಿಷರ ವಿರುದ್ಧ ಅಸಹಕಾರ
ಚಳುವಳಿಯ ಮೂಲಕ ಸ್ವಾತ0ತ್ರ್ಯದ
ರಣಕಹಳೆ ಮೊಳಗಿಸಿದರು.
ಇಲ್ಲಿಯ ರಾಜಕೀಯದ ಅರಿವಿದ್ದ ಬ್ರಿಟಿಷರನ್ನು
ಮಣಿಸಲು ವಿವಿಧ ಭಾಷೆಗಳನ್ನಾಡುವ
ಎಲ್ಲಾ ಭಾಷಿಕರನ್ನು,ಜಾತಿ ಧರ್ಮದವರನ್ನು
ಒಗ್ಗೂಡಿಸಿ ,ಒಗ್ಗಟ್ಟಿನ ಮೂಲ ಮ0ತ್ರದಿ0ದಲೇ
ಬ್ರಿಟಿಷರನ್ನು ಹವಣಿಸಲು
ಅಸಹಕಾರ ಹಾಗು ಸತ್ಯಾಗ್ರಹದ ಶಾ0ತಿ ಮ0
ತ್ರವನ್ನು ಮೂಲ ಅಸ್ರವನ್ನಾಗಿಮಾಡಿ ಸ್ವಾತ0ತ್ರ್ಯಕ್ಕಾಗಿ
ಹೋ ರಾಡಲು ಪ್ರೇರೇಪಿಸದರ ಫಲವಾಗಿ ನಾವಿ0ದು
ಸ್ವ್ವಾತ0ತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ.
ಹೊಸ ಪೀಳಿಗೆ ಸ್ವಾತ0ತ್ದ್ಯದ ಕರಿನೆರಳನ್ನು.ಅನುಭವಿಸಿಲ್ಲ.
ಬ್ರಿಟಿಷರಭೇದ(ಡಿವ್ಯೆಡ)ನೀತಿಯನ್ನು
ಮೀಸಲಾತಿ ಎ0ಬ ಅಣ್ವಸ್ತ್ರದಿ0ದ ರಾಜಕೀಯ
ದಾಳಗಳನ್ನಾಗಿ ಮಾಡಿ ನಮ್ಮ ನಮ್ಮ ಜನಗಳ
ಮಧ್ಯ ಜಾತಿ ವಿಷ ಬೀಜ ಬಿತ್ತಿ ಹೊಸ ರಾಜ
ನೀತಿಯ ಭಾಷ್ಯವನ್ನು ಬರೆಯಲು ನಮ್ಮ
ಯುವ ಹಾತೊರೆಯುತ್ತಿದೆ.
ಇದು ಖೇದಕರ.ಇದು ಬದಲಗಬೇಕು.
ಬಲಿಷ್ಟ ಭಾರತ ಕಟ್ಟಲು ಏಕೀಕರಣ
ಹಾಗು ಒಗ್ಗಟ್ಟು ಮುಖ್ಯ.
No comments:
Post a Comment