Tuesday, April 19, 2016

ಬೆಲೆ ಏರಿಕೆ

ಬ0ಗಾರ ,ಬೆಳ್ಳಿ.ತಾಮ್ರ,ಇವು ಖನಿಜ
ಸ0ಪತ್ತುಗಳು.ಇವುಗಳಿಲ್ಲದೆಯೇ ಬದುಕಬಹುದು.
ತರಕಾರಿ ,ಆಹಾರ ಪಧಾರ್ಥಗಳು.ಶುದ್ಧವಾದ
ನೀರು.ವಿದ್ಯುಚ್ಛಕ್ತಿ,,ತ್ಯೆಲ ದಿನಸುಗಳು.
ಇವು ದ್ಯೆನ0ದಿನ  ಅಗತ್ಯ ವಸ್ತುಗಳಗಿವೆ.
ಹಳ್ಳಿಯಾಗಲಿ,ಪಟ್ಟಣವಾಗಲಿ.
ಇವುಗಳಿಲ್ಲದೇ ಬದಕು ಸಾಗಿಸುವದು ಕಷ್ಟವಾಗಿದೆ.
ಒ0ದು ರೀತಿಯಲ್ಲಿ ಇವು ಜೀವನದ
ಪೋಷಣಗೆ ಮೂಲ ವಸ್ತುಗಳಾಗಿ
ಮಾರ್ಪಟ್ಟಿವೆ.
ಹೀಗಾಗಿ ಇವುಗಳನ್ನು ಮೂಲಭೂತ ವಸ್ತುಗಳ ಪಟ್ಟಿಯಲ್ಲಿ ಸೇರಿಸಿದೆ.
ಸರಕಾರಿ ನೌಕರರು,ಮಲ್ಟಿ ನ್ಯಾಶನಲ್ಲ್
ಕ0ಪನಿಗಳಲ್ಲಿ ದುಡಿಯುವ ನೌಕರರನ್ನ್ಹು
ಹೊರತುಪಡಿಸಿ ಮದ್ಯಮವರ್ಗದವರಿಗೆ.
ಈ ಅಗತ್ಯ ವಸ್ತುಗಳ ಬೆಲೆ ಏರಿಕೆ
ನು0ಗಲಾರದ ತುತ್ತು.
ನೌಕರರಿಗೆ ಬೆಲೆ ಎರಿಕೆಯ ದರಪಟ್ಟಿ
ಆಧರಿಸಿ ತುಟ್ಟಿ ಭತ್ಯೆ ಕೊಡುತ್ತದೇನೋ ನಿಜ.
ಇದು ಮಾರ್ಕೆಟ್ಟನ ಜೆ.ಡಿ.ಪಿ.ಆಧರಿಸಿ
ಇರುವದಿಲ್ಲ.
ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿಯ ಯೋಜನೆಗಳಲ್ಲಿ
ಎಲ್ಲೋ ಅಸಮಾನತೆಯ ಛಾಯೆ ಇದೆ.
ಒ0ದು ಕಡೆ  ಸಬ್ಸಿಡಿ,ಉಚಿತಗಳ ಸುರಿಮಳೆ.
ಇನ್ನೊ0ದು ಕಡೆ ಅಸಮರ್ಪಕ ತೆರಿಗೆಗಳ
ಏರಿಕೆ..ಇದರಿ0ದ ಮದ್ಯಮ ವರ್ಗಗಳಲ್ಲಿ.ಹಾಗು
ಕೆಳವರ್ಗದಲ್ಲಿ ಹೇಳಲಾರದ0ತಹ ಸಾಮಾಜಿಕ
ಅಸಮತೋಲನ ಹೆಚ್ಚುತ್ತಾ ಸಾಗಿದೆ.
ಇದು ಸಾಮಾಜಿಕ ಸಾಮರಸ್ಯಕ್ಕೆ
 ಅಡ್ಡಿಯನ್ನು0ಟು ಮಡುವ ಅ0ಶಗಳಗಿವೆ.
ನಮ್ಮ ಪ0ಚವಾರ್ಷಿಕ ಯೋಜನೆಗಳು,
ಸರಕಾರದ ಆರ್ಥಿಕ ನೀತಿಗಳಲ್ಲಿ
ಜಾತಿ ವ್ಯವಸ್ತೆ,ಮತ ಬ್ಯಾ0ಕ ವಿ ಷಯಗಳನ್ನು
ಬದಿಗಿರಿಸಿ,ಸಾಮನ್ಯ ಜನ ಮೂಲಭೂತವಾಗಿ
ಏನನ್ನು ಬಯಸುತ್ತರೆ.ನಾವು ಏನನ್ನುಮಾಡಬಹುದು
,,ಹಾಗು ಯೋಜನೆಗಳು ಜನರನ್ನುಕ್ರಿಯಾಶೀಲ
 ತೆಯಲ್ಲಿ ತೊಡಗುವ0ತಿರಬೇಕು ಎ0ಬುದು
ಸಾಮಾ ನ್ಯ ಜನರ ನಿಲುವಾಗಿದೆ.ಇವುಗಳನ್ನ್ಪ
 ಪರಿಗಣಿಸುವ ಒ0ದು ವ್ಯವಸ್ಥೆ ಬೇಕಾಗಿದೆ.
ಅ0ದರೆ ಯೋಜನಗಳಲ್ಲಿ ಬದಲವಣೆ 
ಅವಶ್ಯವಿದೆ ಅ0ತಾ ಹೇಳಬಹುದು 

No comments: