ನೋವು
ನೋವು,ಕಷ್ಟ.ದುಃಖ
ದಾರಿದ್ರ್ಯ.,ರೋಗ,ರುಜನಿ.
ಎಲ್ಲಿಯವರೆಗೆ ಜೀವನವೆ0ಬ
"ನಾವಿನಲ್ಲಿ ಪಯಣಿಸುತ್ತೇವೇಯೋ.ಅಲ್ಲಿಯವರೆಗೆ
ಇವು ಇರುತ್ತವೆ.ಬಿರುಗಾಳಿಗೆ ರಭಸಕ್ಕೆ
ಸಿಕ್ಕಿದಾಗ"ಅಫಾಯ"ದಿ0ದ ಪಾರಾಗಲು
ಹೇಗೆ ರಕ್ಷಿಸಿಕೊಳ್ಳುತ್ತೇವೇಯೋ ಹಾಗೆ
ಜೀವನದಲ್ಲಿ ಕಷ್ಟಗಳು ಬ0ದಾಗ ಅವುಗಳನ್ನು
ನಮಗೆ ಗೊತ್ತಿಲ್ಲದ ಹಾಗೆ ಎದುರುಸುತ್ತೇವೆ
ಯಾಕೆ0ದರೆ.ಜೀ ವನದ ಮೇಲೆ ನಮಗಿರುವ
ಪ್ರೀತಿ.ಅವಲ0ಬನೆಗಳೇಕಾರಣ.
ಜೀವನದಲ್ಲಿ ಸುಖ-ಸ0ತೋಷ್ ಇಲ್ಲವೆ0ದಲ್ಲ
ಅವು ಇವೆ .
ಎಷ್ಟು ಬೇಕು ಅಷ್ಟು ಬಳಸಬೇಕು.
ಹಿರಿಯರಾದವರು ಒ0ದು ಮಾತು ಹೇಳುತ್ತಾರೆ
ಕೇಳಿ ನೋಡೋಣ...
"ಮೇಲ್ ಮಟ್ಟದಲ್ಲಿದ್ದಾಗ
ಕೆಳಮಟ್ಟವನ್ನು ನೋಡಿ ಜೀವನ ಸಾಗಿಸು.
..............ಆರ್ಥಾರ್ಥ.....
"ಅರಮನೆಯಲ್ಲಿರುವವನು
ಕೆಳಗಡೆ ಗುಡಿಸಲಿನಲ್ಲಿರುವರನ್ನು ನೋಡಿ
ಜೀವನ ಸಾಗಿಸು.".
ಇದನ್ನನಾವು ಜೀವನದಲ್ಲಿ ಅಳವಡಿಸಿಕೊ0ಡರೆ
ಜೀವನದ ಅದ್ಭುತ ಪಾಠಗಳನ್ನು ಕಲಿಯಬಹುದು.
/
No comments:
Post a Comment