Thursday, April 21, 2016


ನೋವು

ನೋವು,ಕಷ್ಟ.ದುಃಖ
ದಾರಿದ್ರ್ಯ.,ರೋಗ,ರುಜನಿ.
ಎಲ್ಲಿಯವರೆಗೆ ಜೀವನವೆ0ಬ
"ನಾವಿನಲ್ಲಿ ಪಯಣಿಸುತ್ತೇವೇಯೋ.ಅಲ್ಲಿಯವರೆಗೆ
ಇವು ಇರುತ್ತವೆ.ಬಿರುಗಾಳಿಗೆ ರಭಸಕ್ಕೆ
ಸಿಕ್ಕಿದಾಗ"ಅಫಾಯ"ದಿ0ದ ಪಾರಾಗಲು
ಹೇಗೆ ರಕ್ಷಿಸಿಕೊಳ್ಳುತ್ತೇವೇಯೋ ಹಾಗೆ
ಜೀವನದಲ್ಲಿ ಕಷ್ಟಗಳು ಬ0ದಾಗ ಅವುಗಳನ್ನು
ನಮಗೆ ಗೊತ್ತಿಲ್ಲದ ಹಾಗೆ ಎದುರುಸುತ್ತೇವೆ
ಯಾಕೆ0ದರೆ.ಜೀ ವನದ ಮೇಲೆ ನಮಗಿರುವ
ಪ್ರೀತಿ.ಅವಲ0ಬನೆಗಳೇಕಾರಣ.
ಜೀವನದಲ್ಲಿ ಸುಖ-ಸ0ತೋಷ್ ಇಲ್ಲವೆ0ದಲ್ಲ
ಅವು ಇವೆ .
ಎಷ್ಟು ಬೇಕು   ಅಷ್ಟು ಬಳಸಬೇಕು.

ಹಿರಿಯರಾದವರು ಒ0ದು ಮಾತು ಹೇಳುತ್ತಾರೆ
ಕೇಳಿ ನೋಡೋಣ...
"ಮೇಲ್ ಮಟ್ಟದಲ್ಲಿದ್ದಾಗ
ಕೆಳಮಟ್ಟವನ್ನು ನೋಡಿ ಜೀವನ ಸಾಗಿಸು.
..............ಆರ್ಥಾರ್ಥ.....
"ಅರಮನೆಯಲ್ಲಿರುವವನು
ಕೆಳಗಡೆ ಗುಡಿಸಲಿನಲ್ಲಿರುವರನ್ನು ನೋಡಿ
ಜೀವನ ಸಾಗಿಸು.".
ಇದನ್ನನಾವು ಜೀವನದಲ್ಲಿ ಅಳವಡಿಸಿಕೊ0ಡರೆ
ಜೀವನದ ಅದ್ಭುತ ಪಾಠಗಳನ್ನು ಕಲಿಯಬಹುದು.
/

No comments: