Friday, April 22, 2016

ವಿರಾಟ ರೂಪ 

ಅಗಾಧ ಪ್ರಮಾಣದ ಶ್ರೀಮ0ತಿಕೆ.
ಮೇಲಾಗಿ.ಇಷ್ಟಿದ್ದರೂ ದರಿದ್ರ ನಾರಾಯಣರು.
ಸಾವಿರಾರು ಕೋಟಿಗಟ್ಟಳೆ ಭ0ಡವಾಳದ
ಬ್ಯಾ0ಕ ಸುಸ್ತಿದಾರರ ಯಾದಿಯಲ್ಲಿ
ಇ0ತವರ ನಾಮಧೇಯ ರಾರಾಜಿಸುತ್ತಿರುತ್ತದೆ..
ಇವರ ಸಾಲ ಸುಸ್ತಿ ಮನ್ನಾಗಾಗಿಯೇ 
ಒಮ್ಮೊಮ್ಮೆ ವಿಧೇಯಕ ಮ0ಡಿಸುತ್ತಾರೆ.
ಇಲ್ಲಿ ನಾವು ನೀರಿಲ್ಲ.ವಿಧ್ಯುತ್ತ ಇಲ್ಲ.ಬೆಳೆ ಇಲ್ಲ 
ಅ0ತಾ ಮರಗತಿವಿ. ಇದು  ವಾಸ್ತವದ
ವಿರಾಟ ರೂಪ.

No comments: