Friday, April 29, 2016

 "  ಜನಸ0ಖ್ಯೆ  -ನಿಯ0ತ್ರಣ  "

ಈಗಾಗಲೇ ನಮ್ಮ ದೇಶದ ಜನಸ0ಖ್ಯೆ 
ನೂರುಕಾಲು ಕೋಟಿ ಮೀರಿದೆ. ಅದಕ್ಕೆ ತಕ್ಕ0ತೆ
ಸಾಮಾಜಿಕ ,ಔಧ್ಯಮಿಕ , ಬದಲಾವಣೆಗಳು
ತ್ವರಿತವಾಗಿ ಬದಲಾಗಿವೆ.

   ಔಧ್ಯಿಮಿಕ ರ0ಗಗಳು ಒಡ್ಡುತ್ತಿರುವ ಉಧ್ಯೋಗ
ಅವಕಾಶಗಳ ಸವಾಲುಗಳನ್ನು  -ಒಪ್ಪಿ ಸರಕಾರ
ಕಾರ್ಪೋರೇಟ ವರ್ಗಕ್ಕೆ ಭೂಮಿ ,ನೀರು
ವಿದ್ಯುಚ್ಛಕ್ತಿ  ,ಹಣಕಾಸು ಸವಲತ್ತುಗಳನ್ನು ನೀಡಿ
'ಔಧ್ಯೋಗಿಕರಣವು -ಉದ್ಯೋಗ ಅವಕಾಶ
ಗಳನ್ನು ಸೃಷ್ಟಿಸುತ್ತದೆ0ಬ ಆಶೆಯೊ0ದಿಗೆ
ಪ್ರೋತ್ಸಾಹಿಸುತ್ತ ಸರಕಾರ ಬ0ದಿದೆ.


ಪರಸರ ಇಲಾಖೆಗೆ ಪೂರ್ವ ಅನುಮತಿ
ಪಡೆಯುತ್ತಿರುವ ಸ0ಧರ್ಭದಲ್ಲಿ ಪ್ರಮಾಣಿಕರಿಸಿ
ದ0ತೆ ವಾಣಿಜ್ಯೋದ್ಯಮಿಗಳು  ಪರಿಸರವನ್ನು
ನಿಯ0ತ್ರಿಸದೇ  ಬೇಕಾಬಿಟ್ಟಿಯಾಗಿ  ಉಪಯೋ
ಗಿದಿದರ ಪರಿಣಾಮವಾಗಿ ಭೂಮಿಯ
ಉಷ್ಣಾ0ಶದಲ್ಲಿ ಸಾಕಷ್ಟು ಏರು ಪೇರಾಗಿದೆ.
ಪರಿಣಾಮವಾಗಿ ಋತು ಚಕ್ರಮಾನಗಳಲ್ಲಿ
ಸಾಕಷ್ಟು  ಬದಲಾವಣೆಯಾಗಿದೆ.ಹಾಗೆಯೇ
ಜನರು ತಮ್ಮ ಮೂಲವೃತ್ತಿಗೆ  ಎಳ್ಳು -ನೀರು
ಬಿಟ್ಟು ನಗರೀಕರಣ ,ಔದ್ಯಮೀಕರಣಕ್ಕೆ ಮಾರು
ಹೋಗಿದ್ದಾರೆ.ಇದ್ದ ಭೂಮಿಯನ್ನು ಪರಿವರ್ತಿಸಿ
ಕಟ್ಟಡಗಳು ,ನೆಲ ಅ0ತಸ್ತಿನ ಕಟ್ಟಡಗಳು
ತೆಲೆ ಎತ್ತಿ ಆಹಾರ ಬೆಳೆಯುವ ಫಲವತ್ತಾದ
ಭೂಮಿಯನ್ನು  ಕಳೆದುಕೊಳ್ಳುತ್ತಾ ಇದ್ದೇವೆ.

ಹಸಿರು ಕ್ರಾ0ತಿಯ ಪರಿಣಾಮವಾಗಿ
ಆಹಾರ ಸ್ವಾವಲ0ಬನೆಯಾದರೂ ಉದ್ಯೋಗ
ಸೃಷ್ಟಿಯಲ್ಲಿ  ಇಳಿಮುಖವಾಗಿ ಸಾಮಾಜಿಕ
ಅವ್ಯವಸ್ಥೆಗೆ  ಕಾರಣವಾಗುತ್ತಿದೆ.
   ಈ ಹಿನ್ನಲೆಯಲ್ಲಿ ಕೇ0ದ್ರ ಸರಕಾರ ಘೋಷಿ
ಸಿರುವ ಜನಸ0ಖ್ಯೆ  ನೀತಿ ಪೂರ್ಣ ಪ್ರಮಾಣ
ಸಲ್ಲಿ ಹೊಸದಲ್ಲವಾದರೂ  ಏಕ ರೂಪ ನೀತಿ
ಸ0ಹಿತಿಯ0ತೆ ಹಿ0ದು ಇರಲಿ  - ಮುಸ್ಲಿ0
ಇರಲಿ ಮಕ್ಕಳೆರಡೇ ಇರಲಿ --ಸರಕಾರದ 
ನೀತಿ ಸ0ಹಿತೆ ಸ್ವಾಗತಾರ್ಹ ವಾಗಿದೆ.
ಸರಕಾರಕ್ಕೆ -ಅಭಿನ0ದನೆಗಳು.



No comments: