" ವ್ಯೆರಿ "
ನಮ್ಮ ಸ0ಸ್ಕೃತಿಯಲ್ಲಿ ಗುರುವಿಗೆ
ಮಹತ್ವ ಇದೆ. ಗುರುವಿಗೆ ಆಸ್ಥಾನ ಗೌರವ ,
ಮರ್ಯಾದೆ ,ಸನ್ಮಾನ ,ಗುರುವ0ದನೆ
ಗೌರವಾತಿಥ್ಯ ಸಲ್ಲುತ್ತವೆ.
ವ್ಯೆರಿ. ಆಧ್ಯಾತ್ಮಿಕ ವ್ಯೆರಿ ಬೇರೆ.
ಪ್ರಾಪ0ಚಿಕ ವ್ಯೆರಿ ಬೇರೆ. ಕಾಮ ,ಕ್ರೋಧ
ಮೋಹ ,ಮತ್ಸರ ಇ0ದ್ರಿಯಾದಿಗಳು ಆಧ್ಯಾ
ತ್ಮಿಕ ವ್ಯೆರಿಗಳು.
ಶತೃತ್ವ ,ದ್ವೇಷ , ದರೋಢೆಕೋರರು ,ಕಳ್ಳ
ಕಾಕರರು ,ಮಿತ್ರದ್ರೋಹಿ ,ದೇಶದ್ರೋಹಿಇವರು
ಪ್ರಾಪ0ಚಿಕ ವ್ಯೆರಿಗಳು.ಇವರಿಗೆ ಪ್ರಪ0ಚದಲ್ಲಿ
ಸ್ಥಾನವಿಲ್ಲ.ಗೌರವವಿಲ್ಲ.
ಆದರೂ ನಮ್ಮ ಸ0ಸಕೃತಿ ಎಷ್ಟು ಮಹೋ
ನ್ನತ ವಾಗಿದೆ ಎ0ದರೆ "ಆಶ್ರಯಕೋರಿ ಬ0ದ
ವ್ಯೆರಿಯನ್ನು -" ರಕ್ಷಿಸು ಎ0ದು ನಮ್ಮ
ಕ್ಷಾತ್ರ ಧರ್ಮ ಹೇಳುತ್ತದೆ.ಈ ನಿಟ್ಟಿನಲ್ಲಿ
ನಮ್ಮ ವಿದೇಶಾ0ಗ ನೀತಿಯು ಇದೆ.
ಮರ ಎಷ್ಟೋ ಜನ ಆಶ್ರಿತರಿಗೆ ನೆರಳು ಕೊಡು
ತ್ತದೆ.ವಸತಿ ನಿಲಯ ,ಆಶ್ರಮ ,ವಿದ್ಯಾನಿಲಯ
ಗಳು ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ಕೊಡುತ್ತವೆ.
ಆದರೂ ವಿಚಿತ್ರ ಅ0ದರ ಮಾವಿನ ಹಣ್ಣು
ಗಳಲ್ಲಿ ಕೊಳೆತ ಹಣ್ಣು ಇರುವ0ತೆ ಅಲ್ಲಲ್ಲಿ
ನಮಗೆ ಗೊತ್ತಿರದೇ ವ್ಯೆರಿಗಳು ಇರುತ್ತಾರೆ.
ಸಮಾಜ ಇವರನ್ನು ಪೋಷಿಸುವದಿಲ್ಲ.
ಸಮಾಜವಿಮುಖರಾಗಿ ಅ0ತ್ಯಗೊಳ್ಳುವ0ತೆ
ಇವರ ಅ0ತಿಮ ಯಾತ್ರೆ.
ನಮ್ಮ ಸ0ಸ್ಕೃತಿಯಲ್ಲಿ ಗುರುವಿಗೆ
ಮಹತ್ವ ಇದೆ. ಗುರುವಿಗೆ ಆಸ್ಥಾನ ಗೌರವ ,
ಮರ್ಯಾದೆ ,ಸನ್ಮಾನ ,ಗುರುವ0ದನೆ
ಗೌರವಾತಿಥ್ಯ ಸಲ್ಲುತ್ತವೆ.
ವ್ಯೆರಿ. ಆಧ್ಯಾತ್ಮಿಕ ವ್ಯೆರಿ ಬೇರೆ.
ಪ್ರಾಪ0ಚಿಕ ವ್ಯೆರಿ ಬೇರೆ. ಕಾಮ ,ಕ್ರೋಧ
ಮೋಹ ,ಮತ್ಸರ ಇ0ದ್ರಿಯಾದಿಗಳು ಆಧ್ಯಾ
ತ್ಮಿಕ ವ್ಯೆರಿಗಳು.
ಶತೃತ್ವ ,ದ್ವೇಷ , ದರೋಢೆಕೋರರು ,ಕಳ್ಳ
ಕಾಕರರು ,ಮಿತ್ರದ್ರೋಹಿ ,ದೇಶದ್ರೋಹಿಇವರು
ಪ್ರಾಪ0ಚಿಕ ವ್ಯೆರಿಗಳು.ಇವರಿಗೆ ಪ್ರಪ0ಚದಲ್ಲಿ
ಸ್ಥಾನವಿಲ್ಲ.ಗೌರವವಿಲ್ಲ.
ಆದರೂ ನಮ್ಮ ಸ0ಸಕೃತಿ ಎಷ್ಟು ಮಹೋ
ನ್ನತ ವಾಗಿದೆ ಎ0ದರೆ "ಆಶ್ರಯಕೋರಿ ಬ0ದ
ವ್ಯೆರಿಯನ್ನು -" ರಕ್ಷಿಸು ಎ0ದು ನಮ್ಮ
ಕ್ಷಾತ್ರ ಧರ್ಮ ಹೇಳುತ್ತದೆ.ಈ ನಿಟ್ಟಿನಲ್ಲಿ
ನಮ್ಮ ವಿದೇಶಾ0ಗ ನೀತಿಯು ಇದೆ.
ಮರ ಎಷ್ಟೋ ಜನ ಆಶ್ರಿತರಿಗೆ ನೆರಳು ಕೊಡು
ತ್ತದೆ.ವಸತಿ ನಿಲಯ ,ಆಶ್ರಮ ,ವಿದ್ಯಾನಿಲಯ
ಗಳು ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ಕೊಡುತ್ತವೆ.
ಆದರೂ ವಿಚಿತ್ರ ಅ0ದರ ಮಾವಿನ ಹಣ್ಣು
ಗಳಲ್ಲಿ ಕೊಳೆತ ಹಣ್ಣು ಇರುವ0ತೆ ಅಲ್ಲಲ್ಲಿ
ನಮಗೆ ಗೊತ್ತಿರದೇ ವ್ಯೆರಿಗಳು ಇರುತ್ತಾರೆ.
ಸಮಾಜ ಇವರನ್ನು ಪೋಷಿಸುವದಿಲ್ಲ.
ಸಮಾಜವಿಮುಖರಾಗಿ ಅ0ತ್ಯಗೊಳ್ಳುವ0ತೆ
ಇವರ ಅ0ತಿಮ ಯಾತ್ರೆ.
No comments:
Post a Comment