Thursday, April 14, 2016


 "  ಸ0ಗಾನ ಮಾತು "

  *  "  ನಾವು  ಎಷ್ಟೇ ತಿಳುವಳಿಕೆಯುಳ್ಳವ
         ರಾಗಿದ್ದರೂ  ,  ಭದ್ರತೆ -ಕಾನೂನಿಗೆ
         ಅಲಕ್ಷ ತೋರಿದಲ್ಲಿ ,ಈಗಲ್ಲದಿದ್ದರೂ
         ನ0ತರದ ಕಾಲದಲ್ಲಿ ಪರಿಣಾಮಗಳನ್ನು
         ಎದುರಿಸಬೇಕಾಗುತ್ತದೆ  ".
  *  "'ಜನ ಮನ್ನಣೆ ' ಗಳಿಸಿದ0ತಹ
       'ಜನಪರ 'ತನಿಖಾ -ಸ0ಸ್ಥೆಗಳನ್ನು
       ಮಾರ್ಪಾಟು ಮಾಡುವಾಗ ಸ್ವಯಃ ಕೃತ್ಯ
       ಅಫರಾಧಗಳಿದ್ದಲ್ಲಿ : ನಾವು ಎಷ್ಟೇ
       ತಿಣುಕಾಡಿದರೂ ,ಜನಮಾನಸದಿ0ದ
       ಮರೆಮಾಚಲು ಸಾದ್ಯವಿಲ್ಲ  ".
  *  "  ಗ0ಗೆಗೆ ರಾಜಕಾರಣ ಮೆತ್ತಿದರೆ
        'ಸುನಾಮಿ 'ಗ್ಯಾರ0ಟಿ  !  "



No comments: