ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Wednesday, April 13, 2016
" ಸ0ಗಾನ ಮಾತು" * "ಜಗತ್ತಿನ ಹೃದಯ ಲೇಖನಿಯಲ್ಲಿದೆ ". * " ನಾಳೆಯ ಚಿ0ತೆಯಿಲ್ಲದವನೇ ಸುಖಿ " * " ಪ್ರೀತಿಯ ಮೋಹದ ಬಲೆಗೆ ಸಿಕ್ಕು ಕೆಲವರು ಸತ್ಯನಾಶವಾದರು. ಇನ್ನು ಕೆಲವರು ಹೇಳ ಹೆಸರಿಲ್ಲದೇ ಹುಚ್ಛಾಸ್ಪತ್ರೆ ಸೇರಿದರು . "
No comments:
Post a Comment