" ಸತ್ಸ0ಗ "
ಮನುಷ್ಯ ಯಾವಾಗಲೂ ಕೆಲಸದಲ್ಲಿ
ನಿರತನು.ಕೆಲಸವಿಲ್ಲದೇ ದುಡಿಮೆಯಿಲ್ಲ.
ದುಡಿಮೆಯಿಲ್ಲದೇ ಜೀವನವಿಲ್ಲ.ಈ ಸ0ಘರ್ಷದಲ್ಲಿ
ತಪ್ಪು -ಒಪ್ಪುಗಳಾಗುವದು ಸಹಜ.
ಯಾವ ಕೆಲಸವನ್ನು ನಾಲ್ಕು ಜನ
ಒಪ್ಪುವದಿಲ್ಲವೋ ಅ0ದರೆ ಸ್ವೀಕರಿಸದಿಲ್ಲವೋ
ಅದನ್ನು ಸಾಮಾನ್ಯವಾಗಿ ಎಲ್ಲರೂ ಸಮಾಜಗಳು
ಕೂಡಾ 'ತಪ್ಪ0ತೆ ' ತೀರ್ಮಾನಿಸುತ್ತವೆ.
ತಪ್ಪುಗಳಲ್ಲಿ ಅನೇಕ ಪ್ರಕಾರಗಳು .ಸಾಮಾಜಿ
ಕವಾಗಿ ಹಾನಿಯಾಗದ0ತಹ ತಪ್ಪುಗಳು
ಕ್ಷಮ್ಯ ತಪ್ಪು , ಸಮಾಜವನ್ನೇ ಅಲ್ಲೋಲ
ಕಲ್ಲೋಲ .ಮಾಡುವ0ತಹ ತಪ್ಪುಗಳು ಅಕ್ಷಮ್ಯ.
ಹಿರಿಯರು ,ದಾರ್ಶನಿಕರು ,ಧರ್ಮಾತ್ಮರು
ಹೇಳಿದ0ತೆ ಕ್ಷಮ್ಯ ಮತ್ತು ಅಕ್ಷಮ್ಯ ಎರಡು
ತಪ್ಪುಗಳಿಗೆ 'ಪ್ರಾಯಶ್ಚಿತ ' - ಮಾತ್ರದಿ0ದ
ತಪ್ಪುಗಳ ಅಫರಾದ ಮಟ್ಟವನ್ನು ಕಡಿಮೆಗೊಳಿ
ಸಬಹುದು/ ಅದರಿ0ದ ಹೊರಬರಬಹುದು.
ದೇವರ ಧ್ಯಾನ , ಸೇವೆ ,ಭಕ್ತಿ ಆಚರಣೆ
ಕಾಯಕ ಮು0ತಾದ ಸದ್ಧಾರ್ಮಿಕ ಕಾಯಕ
ಕಾರ್ಯಗಳನ್ನು ಮಾಡುತ್ತಾ ಆತ್ಮ ಪರಿಶುದ್ಧತೆ
ಮಾಡಿಕೊಳ್ಳಲು ಸುಲಭ ಮಾರ್ಗ ಇದು.
.ಮನುಷ್ಯ ದುರ್ಬಲನಲ್ಲ
ವ್ಯವಸ್ತೆ ಆತನನ್ನು ದುರ್ಬಲಗೊಳಿಸುತ್ತದೆ.ಈ
ಒತ್ತಡಗಳಿ0ದ ಹೊರಬರುವ ದಾರಿ
ಕ0ಡುಕೊಳ್ಳಬೇಕು.ಅದುವೇ 'ಸತ್ಸ0ಗ 'ದ ದಾರಿ
ಮನುಷ್ಯ ಯಾವಾಗಲೂ ಕೆಲಸದಲ್ಲಿ
ನಿರತನು.ಕೆಲಸವಿಲ್ಲದೇ ದುಡಿಮೆಯಿಲ್ಲ.
ದುಡಿಮೆಯಿಲ್ಲದೇ ಜೀವನವಿಲ್ಲ.ಈ ಸ0ಘರ್ಷದಲ್ಲಿ
ತಪ್ಪು -ಒಪ್ಪುಗಳಾಗುವದು ಸಹಜ.
ಯಾವ ಕೆಲಸವನ್ನು ನಾಲ್ಕು ಜನ
ಒಪ್ಪುವದಿಲ್ಲವೋ ಅ0ದರೆ ಸ್ವೀಕರಿಸದಿಲ್ಲವೋ
ಅದನ್ನು ಸಾಮಾನ್ಯವಾಗಿ ಎಲ್ಲರೂ ಸಮಾಜಗಳು
ಕೂಡಾ 'ತಪ್ಪ0ತೆ ' ತೀರ್ಮಾನಿಸುತ್ತವೆ.
ತಪ್ಪುಗಳಲ್ಲಿ ಅನೇಕ ಪ್ರಕಾರಗಳು .ಸಾಮಾಜಿ
ಕವಾಗಿ ಹಾನಿಯಾಗದ0ತಹ ತಪ್ಪುಗಳು
ಕ್ಷಮ್ಯ ತಪ್ಪು , ಸಮಾಜವನ್ನೇ ಅಲ್ಲೋಲ
ಕಲ್ಲೋಲ .ಮಾಡುವ0ತಹ ತಪ್ಪುಗಳು ಅಕ್ಷಮ್ಯ.
ಹಿರಿಯರು ,ದಾರ್ಶನಿಕರು ,ಧರ್ಮಾತ್ಮರು
ಹೇಳಿದ0ತೆ ಕ್ಷಮ್ಯ ಮತ್ತು ಅಕ್ಷಮ್ಯ ಎರಡು
ತಪ್ಪುಗಳಿಗೆ 'ಪ್ರಾಯಶ್ಚಿತ ' - ಮಾತ್ರದಿ0ದ
ತಪ್ಪುಗಳ ಅಫರಾದ ಮಟ್ಟವನ್ನು ಕಡಿಮೆಗೊಳಿ
ಸಬಹುದು/ ಅದರಿ0ದ ಹೊರಬರಬಹುದು.
ದೇವರ ಧ್ಯಾನ , ಸೇವೆ ,ಭಕ್ತಿ ಆಚರಣೆ
ಕಾಯಕ ಮು0ತಾದ ಸದ್ಧಾರ್ಮಿಕ ಕಾಯಕ
ಕಾರ್ಯಗಳನ್ನು ಮಾಡುತ್ತಾ ಆತ್ಮ ಪರಿಶುದ್ಧತೆ
ಮಾಡಿಕೊಳ್ಳಲು ಸುಲಭ ಮಾರ್ಗ ಇದು.
.ಮನುಷ್ಯ ದುರ್ಬಲನಲ್ಲ
ವ್ಯವಸ್ತೆ ಆತನನ್ನು ದುರ್ಬಲಗೊಳಿಸುತ್ತದೆ.ಈ
ಒತ್ತಡಗಳಿ0ದ ಹೊರಬರುವ ದಾರಿ
ಕ0ಡುಕೊಳ್ಳಬೇಕು.ಅದುವೇ 'ಸತ್ಸ0ಗ 'ದ ದಾರಿ
No comments:
Post a Comment