"ಜೀವನ "
ಜೀವನ ಪ್ರಶ್ನೆಗಳ ಸಾಗರ.
ಪ್ರಶ್ನೆಗಳಿಗೆ ಸೂಕ್ತ ಉತ್ತರ ಹುಡುಕುತ್ತಾ
ಹೋದ0ತೆ ಪ್ರಶ್ನೆಗಳ ಗಾತ್ರ ಪರ್ವತದ0ತೆ
ಬೆಳೆಯುತ್ತಾ ಹೋಗುತ್ತದೆ.ಹಾಗ0ತ ನಿರಾಸೆ
ಯಾಗಬೇಕಾಗಿಲ್ಲ.ನಿರಾಸೆಯ ಛಾಯೆ ಹೊತ್ತು
ಕ್ಯೆ ಚೆಲ್ಲಿ ಕುಳಿತರೆ , "ಜೀವನ " ವೆ0ಬ
ಆಶ್ಚರ್ಯಕರ ಭ0ಢಾರವನ್ನು ಅನುಭವಿಸಲು
ಸಾದ್ಯವಿಲ್ಲ.
ಭ0ಢಾರದ ಅನುಭವವೇ ಲೋಕಾಭಿ
ರಾಮ ರೂಢಿಗಳನ್ನು ಕರಗತ ಮಾಡಿಕೊಡುವ
ಅತ್ಯ0ತ ಮಾಹಿತಿ ನೀಡುವ ಸಾಧನ.ಇದು
ಅ0ತರ್ಜಾಲ ಇದ್ದ ಹಾಗೆ.ಇದನ್ನು ನಾವು ಹಾಗೆ
ಬಿಡಬಾರದು. ಏನು ಬರುತ್ತ ,ಅದನ್ನು
ಸ್ವೀಕರಿಸುತ್ತಾ "ಬ0ದದ್ದೆಲ್ಲಾ ಬರಲಿ ಗೋವಿ
0ದನ ದಯೆಯೊ0ದಿರಲಿ " ಹಾಗೆ ನೆನೆಯುತ್ತಾ
ಮು0ದೆ ಸಾಗುತ್ತಾ ಹೋಗಬೇಕು.ಇದು ಶಿವನ
ಬ್ರಹ್ಮಾ0ಡ ಸೃಷ್ಟಿ ಇದ್ದ ಹಾಗೆ.
ಅನುಭವವೇ ಜೀವನ.ಅನುಭವದಿ0ದ
ಅನುಭೂತಿ ಪಡೆದು ಕೋಟಿ ಕೋಟಿ ಭಕ್ತ ಜನ
ಪಾವನರಾಗಿದ್ದಾರೆ.
'ಜೀವನ 'ಸ0ಘರ್ಷಗಳ ಭೂತಾಯಿ.
ಅದನ್ನು ಭಿತ್ತಲೇ ಬೇಕು ಸದ್ಗುಣಗಳನ್ನು
ಪಡೆಯಲೇಬೇಕು. ಲೋಕ ಕಲ್ಯಾಣಗಳನ್ನು
ಮಾಡುತ್ತಾ ಸಾಗಬೇಕು. ಇದುವೇ "ಜೀವನ ".
ಜೀವನ ಪ್ರಶ್ನೆಗಳ ಸಾಗರ.
ಪ್ರಶ್ನೆಗಳಿಗೆ ಸೂಕ್ತ ಉತ್ತರ ಹುಡುಕುತ್ತಾ
ಹೋದ0ತೆ ಪ್ರಶ್ನೆಗಳ ಗಾತ್ರ ಪರ್ವತದ0ತೆ
ಬೆಳೆಯುತ್ತಾ ಹೋಗುತ್ತದೆ.ಹಾಗ0ತ ನಿರಾಸೆ
ಯಾಗಬೇಕಾಗಿಲ್ಲ.ನಿರಾಸೆಯ ಛಾಯೆ ಹೊತ್ತು
ಕ್ಯೆ ಚೆಲ್ಲಿ ಕುಳಿತರೆ , "ಜೀವನ " ವೆ0ಬ
ಆಶ್ಚರ್ಯಕರ ಭ0ಢಾರವನ್ನು ಅನುಭವಿಸಲು
ಸಾದ್ಯವಿಲ್ಲ.
ಭ0ಢಾರದ ಅನುಭವವೇ ಲೋಕಾಭಿ
ರಾಮ ರೂಢಿಗಳನ್ನು ಕರಗತ ಮಾಡಿಕೊಡುವ
ಅತ್ಯ0ತ ಮಾಹಿತಿ ನೀಡುವ ಸಾಧನ.ಇದು
ಅ0ತರ್ಜಾಲ ಇದ್ದ ಹಾಗೆ.ಇದನ್ನು ನಾವು ಹಾಗೆ
ಬಿಡಬಾರದು. ಏನು ಬರುತ್ತ ,ಅದನ್ನು
ಸ್ವೀಕರಿಸುತ್ತಾ "ಬ0ದದ್ದೆಲ್ಲಾ ಬರಲಿ ಗೋವಿ
0ದನ ದಯೆಯೊ0ದಿರಲಿ " ಹಾಗೆ ನೆನೆಯುತ್ತಾ
ಮು0ದೆ ಸಾಗುತ್ತಾ ಹೋಗಬೇಕು.ಇದು ಶಿವನ
ಬ್ರಹ್ಮಾ0ಡ ಸೃಷ್ಟಿ ಇದ್ದ ಹಾಗೆ.
ಅನುಭವವೇ ಜೀವನ.ಅನುಭವದಿ0ದ
ಅನುಭೂತಿ ಪಡೆದು ಕೋಟಿ ಕೋಟಿ ಭಕ್ತ ಜನ
ಪಾವನರಾಗಿದ್ದಾರೆ.
'ಜೀವನ 'ಸ0ಘರ್ಷಗಳ ಭೂತಾಯಿ.
ಅದನ್ನು ಭಿತ್ತಲೇ ಬೇಕು ಸದ್ಗುಣಗಳನ್ನು
ಪಡೆಯಲೇಬೇಕು. ಲೋಕ ಕಲ್ಯಾಣಗಳನ್ನು
ಮಾಡುತ್ತಾ ಸಾಗಬೇಕು. ಇದುವೇ "ಜೀವನ ".
No comments:
Post a Comment