ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Wednesday, July 13, 2016
" ನೀರು "
ನೀರಿಲ್ಲದೇ ಮರವಿಲ್ಲ ಮರವಿಲ್ಲದೇ ನೆರಳಿಲ್ಲ ನೆರಳಿಲ್ಲದೇ ಆಮ್ಲಜನಕವಿಲ್ಲ ಆಮ್ಲಜನಕವಿಲ್ಲದೇ ಆಶ್ರಯದಾತನಿಲ್ಲ ಆಶ್ರಯದಾತನಿಗೆ ಬೇಕು ' ಆಹಾರ ' ಆ ಆಹಾರವೇ ನಿಜವಾದ ಜೀವಾತ್ಮ : ಪರಮಾತ್ಮ ನಾವೆಲ್ಲರೂ ಆ ಪರಮಾತ್ಮನಿಗೆ ಋಣಿಯಾಗಿರಬೇಕು .
No comments:
Post a Comment