" ಸತ್ಯ ಹಾಗು ಸ0ಶೋಧನೆ "
--- --- --- ---- --- -----
ಸ0ಶೋಧನಾತ್ಮಕ ಸತ್ಯಗಳು
ಹೊರಬರಲಿ.ಸ್ವಾಗತ. ಆದರೆ ಈ ಸತ್ಯಗಳು
ಈಗಿನ ಲೋಕ ವ್ಯವಹಾರಗಳಿಗೆ ,ಇತರೆ
ಚಿ0ತನೆಗಳಿಗೆ ಪೂರಕವಾಗಿರಬೇಕು.
ಸತ್ಯದ - ದನಿ ನಮ್ಮಲ್ಲಿ ಉಡುಗಿರುವ
ಚ್ಯೆತನ್ಯವನ್ನು ಬಡಿದೆಬ್ಬಿಸಬೇಕು. ಅದರ ಬದಲು
ಚ್ಯೆತನ್ಯ ಹೀನನಾಗಿ ಮಾಡಲು ಹೊರಟರೆ
ಅ0ತಹ ಸತ್ಯಗಳಿ0ದ ಚವರ್ಣ -ಚರ್ವಿತ -
-- ಜಿಜ್ನಾಸಗಳೇ ಹುಟ್ಟುತ್ತವೆ.
ಜಿಜ್ನಾಸೆಗಳು ಹುಟ್ಟಲಿ.ಆದರೆ ಜಿಜ್ನಾಸೆಗಳು
ಸಾಗುವ ಮಾರ್ಗ ಮನುಷ್ಯನ ಮನಸ್ಸನ್ನು
ಕೆರಳಿಸುವ0ತಾಗಬಾರದು. ಜಿಜ್ನಾಸೆಗಳು
ಬರಡಾದ ಭೂಮಿಗೆ ಹನಿ - ಹನಿಯಾಗಿ ನೀರು
ಉಣಿಸುವ0ತೆ ಇರಬೇಕು.
ನಾವು ನೂರೆ0ಟು ಪದವಿ ಪಡೆದರೇನು..
ದುಡಿಯುವ ಸ್ಪ0ದನೆ ಇರದಿದ್ದರೇನು ಫಲ..?
"ಕೋಟಿ - ಸ0ಪತ್ತಿದ್ದರೇನು....ಅದರ ಒ0ದು
ಚುಟಿಕೆ ಅರ್ಹರಿಗೆ ದಾನವಿತ್ತರೆ - ನೂರು ಪುಣ್ಯ
ಕ್ಷೇತ್ರಗಳ ಫಲ ಬರುತ್ತದೆ - "ಹಿರಿಯರು ಹೇಳುವ
ಮಾತು ಸ್ಮರಣೆಗೆ ಬರುತ್ತದೆ.
ಯಾವ ಸತ್ಯದಿ0ದ ಜ್ನಾನದ ಬೋಧಿ ವೃಕ್ಷ
ವಾಗುತ್ತೋ ,ಕರ್ಮದ ಫಲವಾಗುತ್ತೋ ,
ಸ0ಯ್ಜೊಜನೆಯಾಗುತ್ತೋ ಅ0ತಹ ಸತ್ಯಗಳು
ಪುರಸ್ಕರಿಸೋಣ. ಈಗಾಗಲೇ ಸಾಕಷ್ಟು ಸ0ಭ0ಧಗಳ ಮೊನಚು ಕಡಿಮೆಯಾಗುತ್ತಿದೆ. .
ನಾಗರೀಕತೆಯ ಹೆಸರಿನಲ್ಲಿ ಇನ್ನಷ್ಟು
ಸ0ಭ0ಧಗಳ ಬೆಸುಗೆ ಕಡಿಮೆಯಾಗುವದು
ಬೇಡ.ಇದು ನನ್ನ ಅಭಿಪ್ರಾಯ.
No comments:
Post a Comment