" ಸ0ಗಾನ ಮಾತು "
-- --- --- --- --- ------'-
* ಸಿರಿಯಿ0ದ ಬಡವನಾದರೇನು..?
ಹರಿ ನಾಮ ಸ್ಮರಿಸಿದೊಡೆ
ಕಿರಿ-ಕಿರಿ ಪರಿಹಾರ ನೋಡಾ..
* ಸಹಾಯ ,ಕರುಣೆ ,ಅನುಕ0ಪ ,ತ್ಯಾಗ
ದಯೆ ,- ಈ ಪ0ಚಗುಣಗಳು
ಮನುಷ್ಯನ ಗುಣಗಳನ್ನು ಅಳೆಯುವ
ಮಾನದ0ಡಗಳು.
* ಕಾಡಿನಲ್ಲಿರಲು ಮೋಡ ಕಾಣಿಸದು
ಮನಸ್ಸಿಗೆ ಕತ್ತಲು ಆವರಿಸಿರಲು
ಬೆಳಕು ಕಾಣದು.
No comments:
Post a Comment