" ಸಾಧನೆ ಮತ್ತು ಗುರಿ "
--- --- --- --- ------'
ಮನುಷ್ಯ ಏನಾಗಬೇಕೆ0ದು ಇಚ್ಛೆ
ಪಟ್ಟಿರುತ್ತಾನೋ..? , ಸಾಧಿಸಬೇಕೆ0ದಿರು
ತ್ತಾನೋ..? ಅವು ಸಾಧಿಸಬೇಕು. ಅ ಸಾಧಿಸುವ
ಗುರಿಯತ್ತ ಸಾಗಬೇಕು. ಛಲ ,ಸನ್ನಡತೆ ,
ಸುಗುಣ ,ಸದ್ಗುರುವಾಣಿಯ ಪಾಲನೆ ,
ಇವು ಸಾಧನೆಯ ಗುರಿಯತ್ತ - ಸಾಗುವ
ದಾರಿಯಲ್ಲಿ 'ಹಸನು 'ಮಾಡುವ ಮ್ಯೆಲುಗಲ್ಲು
ಗಳು.
ಸ0ಸ್ಕಾರ ,-ಮನೆಯ ಸ0ಸ್ಕೃತಿ ,ಶಾಲೆ
ಸುತ್ತಮುತ್ತಲಿನ ಸ0ಸ್ಕಾರಗಳು ಈ ಮ್ಯೆಲು
ಗಲ್ಲುಗಳಿಗೆ ರೂಪ ಕೊಡುವ ಚಿತ್ರಕಲಾಕಾರ
ನಿದ್ದ ಹಾಗೆ.
ಆ ' ದ್ಯೆವಿ ' ಎ0ಬ ಚಿತ್ರಕಲಾಕಾರವನ್ನು
ನೆನೆಯುತ್ತಾ ,ಸಾಧನೆಯ ಕಲ್ಪವೆ0ಬ
' ಶಿವಾಲಯ ' ವನ್ನು ಪ್ರವೇಶಿಸಿ ಗುರಿ -ದೇವ
ಸಾನಿಧ್ಯವನ್ನು ಪಡೆಯುವಲ್ಲಿ ನಿರತರಾಗುವದು-
ಸಹಜೀವನ ,ಸಹಬಾಳ್ವೆ , ಸಧರ್ಮ ಕಡೆಗೆ
ಚಲಿಸಲು ಚಾಲನಾಶಕ್ತಿ ನೀಡುವ ಅಮೂಲ್ಯ
ರತ್ನಗಳು.
ಈ ರತ್ನಗಳು ಮನುಷ್ಯನಲ್ಲಿಯೇ ಇರುತ್ತವೆ.
ಇವುಗಳನ್ನು ಹೆಕ್ಕಿ ತೆಗೆಯಲು 'ಗುರು'ವಿನ
ಮಾರ್ಗದರ್ಶನ ಅವಶ್ಯ.
--- --- --- --- ------'
ಮನುಷ್ಯ ಏನಾಗಬೇಕೆ0ದು ಇಚ್ಛೆ
ಪಟ್ಟಿರುತ್ತಾನೋ..? , ಸಾಧಿಸಬೇಕೆ0ದಿರು
ತ್ತಾನೋ..? ಅವು ಸಾಧಿಸಬೇಕು. ಅ ಸಾಧಿಸುವ
ಗುರಿಯತ್ತ ಸಾಗಬೇಕು. ಛಲ ,ಸನ್ನಡತೆ ,
ಸುಗುಣ ,ಸದ್ಗುರುವಾಣಿಯ ಪಾಲನೆ ,
ಇವು ಸಾಧನೆಯ ಗುರಿಯತ್ತ - ಸಾಗುವ
ದಾರಿಯಲ್ಲಿ 'ಹಸನು 'ಮಾಡುವ ಮ್ಯೆಲುಗಲ್ಲು
ಗಳು.
ಸ0ಸ್ಕಾರ ,-ಮನೆಯ ಸ0ಸ್ಕೃತಿ ,ಶಾಲೆ
ಸುತ್ತಮುತ್ತಲಿನ ಸ0ಸ್ಕಾರಗಳು ಈ ಮ್ಯೆಲು
ಗಲ್ಲುಗಳಿಗೆ ರೂಪ ಕೊಡುವ ಚಿತ್ರಕಲಾಕಾರ
ನಿದ್ದ ಹಾಗೆ.
ಆ ' ದ್ಯೆವಿ ' ಎ0ಬ ಚಿತ್ರಕಲಾಕಾರವನ್ನು
ನೆನೆಯುತ್ತಾ ,ಸಾಧನೆಯ ಕಲ್ಪವೆ0ಬ
' ಶಿವಾಲಯ ' ವನ್ನು ಪ್ರವೇಶಿಸಿ ಗುರಿ -ದೇವ
ಸಾನಿಧ್ಯವನ್ನು ಪಡೆಯುವಲ್ಲಿ ನಿರತರಾಗುವದು-
ಸಹಜೀವನ ,ಸಹಬಾಳ್ವೆ , ಸಧರ್ಮ ಕಡೆಗೆ
ಚಲಿಸಲು ಚಾಲನಾಶಕ್ತಿ ನೀಡುವ ಅಮೂಲ್ಯ
ರತ್ನಗಳು.
ಈ ರತ್ನಗಳು ಮನುಷ್ಯನಲ್ಲಿಯೇ ಇರುತ್ತವೆ.
ಇವುಗಳನ್ನು ಹೆಕ್ಕಿ ತೆಗೆಯಲು 'ಗುರು'ವಿನ
ಮಾರ್ಗದರ್ಶನ ಅವಶ್ಯ.