Wednesday, January 31, 2018

    "     ಸಾಧನೆ   ಮತ್ತು  ಗುರಿ  "
          ---    ---   ---   ---   ------'
         ಮನುಷ್ಯ ಏನಾಗಬೇಕೆ0ದು ಇಚ್ಛೆ
ಪಟ್ಟಿರುತ್ತಾನೋ..? , ಸಾಧಿಸಬೇಕೆ0ದಿರು
ತ್ತಾನೋ..? ಅವು ಸಾಧಿಸಬೇಕು. ಅ ಸಾಧಿಸುವ
ಗುರಿಯತ್ತ  ಸಾಗಬೇಕು. ಛಲ ,ಸನ್ನಡತೆ ,
ಸುಗುಣ ,ಸದ್ಗುರುವಾಣಿಯ ಪಾಲನೆ ,
ಇವು ಸಾಧನೆಯ  ಗುರಿಯತ್ತ - ಸಾಗುವ
ದಾರಿಯಲ್ಲಿ 'ಹಸನು  'ಮಾಡುವ ಮ್ಯೆಲುಗಲ್ಲು
ಗಳು.

  ಸ0ಸ್ಕಾರ ,-ಮನೆಯ ಸ0ಸ್ಕೃತಿ ,ಶಾಲೆ
ಸುತ್ತಮುತ್ತಲಿನ ಸ0ಸ್ಕಾರಗಳು  ಈ ಮ್ಯೆಲು
ಗಲ್ಲುಗಳಿಗೆ  ರೂಪ ಕೊಡುವ  ಚಿತ್ರಕಲಾಕಾರ
ನಿದ್ದ ಹಾಗೆ.

   ಆ ' ದ್ಯೆವಿ ' ಎ0ಬ ಚಿತ್ರಕಲಾಕಾರವನ್ನು
ನೆನೆಯುತ್ತಾ ,ಸಾಧನೆಯ ಕಲ್ಪವೆ0ಬ
' ಶಿವಾಲಯ '  ವನ್ನು ಪ್ರವೇಶಿಸಿ ಗುರಿ -ದೇವ
ಸಾನಿಧ್ಯವನ್ನು ಪಡೆಯುವಲ್ಲಿ ನಿರತರಾಗುವದು-
ಸಹಜೀವನ ,ಸಹಬಾಳ್ವೆ , ಸಧರ್ಮ ಕಡೆಗೆ
ಚಲಿಸಲು ಚಾಲನಾಶಕ್ತಿ ನೀಡುವ ಅಮೂಲ್ಯ
ರತ್ನಗಳು.

   ಈ ರತ್ನಗಳು ಮನುಷ್ಯನಲ್ಲಿಯೇ ಇರುತ್ತವೆ.
ಇವುಗಳನ್ನು ಹೆಕ್ಕಿ ತೆಗೆಯಲು 'ಗುರು'ವಿನ
ಮಾರ್ಗದರ್ಶನ ಅವಶ್ಯ.

No comments: