" ಪ್ರಜಾರಾಜ್ಯೋತ್ಸವ "
----- ----- ----'
ವಿವಿಧ ಜನಾಂಗ ,ವಿವಿಧ ರಾಜ್ಯ ,ವಿವಿಧ ಭಾಷೆ ,
ವಿವಿಧ ಕಲೆಗಳು ಸೇರಿದಂತೆ ಜಗತ್ತಿನ
ಲ್ಲಿಯೇ ಅತ್ಯಂತ ವ್ಯೆಶಿಷ್ಟಮಯ ಸಂಸ್ಕೃತಿಯನ್ನು
ಹೊಂದಿದ ಏಕ್ಯೆಕ ದೇಶ ಭಾರತ. ವಿವಿಧತೆಯಲ್ಲಿ
ಏಕತೆಯನ್ನು ರೂಡಿಸಿಕೊಂಡು ,ಬಹು ವ್ಯೆವಿಧ್ಯ
ಮಯ ಜೀವನಕ್ರಮವನ್ನು ಅನಾದಿ ಕಾಲದಿಂದ
ಲೂ ಆಚರಸುತ್ತಾ ಬಂದಿದೆ.ಇದೇ ನಮ್ಮ
ದೇಶದ ಅಮರ ಪರಂಪರೆ. "ವಿವಿಧತೆಯಲ್ಲಿ
ಏಕತೆ "-- ಈ ಧ್ಯೇಯವನ್ನೇ ನಮ್ಮ ಸಂವಿಧಾನ
ದಲ್ಲಿ ಆಳವಡಿಸಿದ್ದು ಬಹು ಹೆಮ್ಮೆಯ ವಿಷಯ.
26 ಜನೇವ್ಹರಿ 1950 ರಂದು ನಮ್ಮ ದೇಶ
ಸಂವಿಧಾನವನ್ನು ಅಂಗೀಕರಿಸಿತು. ಆ ದಿನವೇ
ನಮ್ಮ ರಾಷ್ಯ್ರವನ್ನು "ಪ್ರಜಾರಾಜ್ಯ "ಗಣರಾಜ್ಯ "
ವೆಂದು ಅಧಿಕೃತವಾಗಿ ಘೋಷಿಸಲಾಯಿತು.
68ನೇ ಪ್ರಜಾರಾಜ್ಯೋತ್ಸವ ಆಚರಿಸುವ
ಈ ಸಂಧರ್ಭದಲ್ಲಿ ರಾಷ್ಟ್ರವು ಅಮೋಘ ಸಾಧನೆ
ಸಾಧಿಸಿದೆ.
ಬರೀ ಅಡುಗೆ ಮನೆಗೆ ಸೀಮಿತವಾಗಿದ್ದ
ನಮ್ಮ ಹೆಣ್ಣು ಮಕ್ಕಳು ಈದೀಗ ಸಮಾಜದ
ಎಲ್ಲಾ ಸ್ತರಗಳಲ್ಲಿ ಉಧ್ಯೋಗ ,ಅಧಿಕಾರ
ಪಡೆದಿದ್ದಾರೆ.ರಾಷ್ಟ್ರದ ಪರಮೋಚ್ಛ ಸ್ಥಾನವನ್ನು
ಅಲಂಕರಿಸಿದ್ದಾರೆ.
ಕೃಷಿ,ಶ್ಯೆಕ್ಷಣಿಕ ,ಸಾಮಾಜಿಕ ,ಮಾಹಿತಿ
ತಂತ್ರಜ್ನಾನ ,ಸೌರ ವಿಜ್ನಾನ ,ಸೇನಾರಂಗ,
ಕ್ಷೇತ್ರದಲ್ಲಿ ಅಭಿವೃದ್ಫಿಯ ಧಾಪುಗಾಲು ಹಾಕು
ತ್ತಿದೆ.ಜಗತ್ತೇ ಬೆರಗಾಗುವಂತೆ ಮಾಡಿದೆ.
ಬ್ಯಾಂಕಿಂಗ ವ್ಯವಹಾರ ,ಡಿಜಿಟಲಿಕರಣವೂ
ಹಳ್ಳಿಯನ್ನು ಪ್ರವೇಶಿಸುತ್ತಿದೆ.
ಹಳ್ಳಿಯಿಂದ ನಗರಪ್ರದೇಶದ ಪಂಚಾಯ್ತಿ,
ಶಾಲಾ ಕಾಲೇಜು,ಸರಕಾರಿ ಕಛೇರಿಗಳ
ಕಟ್ಟಡಗಳ ಮೇಲೆ ಧ್ವಜಾರೋಹಣ ಮಾಡಿ,
ರಾಷ್ಯ್ರಗೀತೆಹಾಡಿ ,ತ್ರಿವರ್ಣ ಧ್ವಜಕ್ಕೆ ಗೌರವ
ವಂದನೆ ಸಲ್ಲಿಸುತ್ತೇವೆ.
ಈದಿನ ವಿವಿಧ ಬಗೆಯ ಮನೋರಂಜನೆ,
ಸಾಂಸ್ಕೃತಿಕ,ಕ್ರಿಡಾಸ್ಪರ್ದೆ ಚರ್ಚಾಕೂಟ ,
ಸ್ವಾತಂತ್ರ ಯೋಧರ ಗುಣಗಾನ,ರಾಷ್ಟ್ರ ಮಟ್ಟದ
ವಿಚಾರ ಗೋಷ್ಟಿಗಳನ್ನು ಏರ್ಪಡಿಸಿ ,ಪ್ರಜೆಗಳಲ್ಲಿ
"ರಾಷ್ಟ್ರ ಜಾಗೃತಿ " ಮೂಡಿಸುವದು ಈ
ಕಾರ್ಯಕ್ರಮದ ಹಿನ್ನಲೆಯಾಗಿದೆ.
ಅನೇಕ ರಾಷ್ಟ್ರ ಕವಿಗಳು ರಚಿಸಿದ ರಾಷ್ಟ್ರ ಭಕ್ತಿ
ಗೀತೆಗಳು ಕೇಳುಗರಲ್ಲಿ ರೋಮಾಂಚನ
ಮೂಡಿಸುತ್ತವೆ.
ಸಾರ್ವಭೌಮತೆ , ಭಾತೃತ್ವ ,ಸೌಹಾರ್ಧತೆ ,
ಜಾತ್ಯಾತೀತ -ಮುಂತಾದವುಗಳನ್ನು ಮನನ
ಮಾಡುವಲ್ಲಿ ಹಾಗು ಅವುಗಳನ್ನು ಆಚರಣೆಯಲ್ಲಿ
ಕಾರ್ಯಗತಗೊಳಿಸಲು ಸ್ಯದ್ಧಂತಿಕವ್ವಾಗಿ
ಪ್ರತಿ ವರ್ಷ ಆಚರಿಸುವ ಈ ಪ್ರಜಾರಾಜ್ಯೋತ್ಸ
ವವು ಎಲ್ಲರಲ್ಲಿ ಸಮಗ್ರತೆ ,ಒಗ್ಗಟ್ಟು ತರಲಿ. ,
ದೇಶವನ್ನು ಸುಭದ್ರವನ್ನಾಗಿ ಮಾಡುವಲ್ಲಿ
ಪರಸ್ಪರ ಕ್ಯೆ ಜೋಡಿಸುವ ಚಿಂತನೆಗಳನ್ನು
ಸ್ವಾಗತಿಸೋಣ.
ಜ್ಯೆಭಾರತ :ಜ್ಯೆ ಹಿಂದ
ವಂದೇ ಮಾತರಂ.
----- ----- ----'
ವಿವಿಧ ಜನಾಂಗ ,ವಿವಿಧ ರಾಜ್ಯ ,ವಿವಿಧ ಭಾಷೆ ,
ವಿವಿಧ ಕಲೆಗಳು ಸೇರಿದಂತೆ ಜಗತ್ತಿನ
ಲ್ಲಿಯೇ ಅತ್ಯಂತ ವ್ಯೆಶಿಷ್ಟಮಯ ಸಂಸ್ಕೃತಿಯನ್ನು
ಹೊಂದಿದ ಏಕ್ಯೆಕ ದೇಶ ಭಾರತ. ವಿವಿಧತೆಯಲ್ಲಿ
ಏಕತೆಯನ್ನು ರೂಡಿಸಿಕೊಂಡು ,ಬಹು ವ್ಯೆವಿಧ್ಯ
ಮಯ ಜೀವನಕ್ರಮವನ್ನು ಅನಾದಿ ಕಾಲದಿಂದ
ಲೂ ಆಚರಸುತ್ತಾ ಬಂದಿದೆ.ಇದೇ ನಮ್ಮ
ದೇಶದ ಅಮರ ಪರಂಪರೆ. "ವಿವಿಧತೆಯಲ್ಲಿ
ಏಕತೆ "-- ಈ ಧ್ಯೇಯವನ್ನೇ ನಮ್ಮ ಸಂವಿಧಾನ
ದಲ್ಲಿ ಆಳವಡಿಸಿದ್ದು ಬಹು ಹೆಮ್ಮೆಯ ವಿಷಯ.
26 ಜನೇವ್ಹರಿ 1950 ರಂದು ನಮ್ಮ ದೇಶ
ಸಂವಿಧಾನವನ್ನು ಅಂಗೀಕರಿಸಿತು. ಆ ದಿನವೇ
ನಮ್ಮ ರಾಷ್ಯ್ರವನ್ನು "ಪ್ರಜಾರಾಜ್ಯ "ಗಣರಾಜ್ಯ "
ವೆಂದು ಅಧಿಕೃತವಾಗಿ ಘೋಷಿಸಲಾಯಿತು.
68ನೇ ಪ್ರಜಾರಾಜ್ಯೋತ್ಸವ ಆಚರಿಸುವ
ಈ ಸಂಧರ್ಭದಲ್ಲಿ ರಾಷ್ಟ್ರವು ಅಮೋಘ ಸಾಧನೆ
ಸಾಧಿಸಿದೆ.
ಬರೀ ಅಡುಗೆ ಮನೆಗೆ ಸೀಮಿತವಾಗಿದ್ದ
ನಮ್ಮ ಹೆಣ್ಣು ಮಕ್ಕಳು ಈದೀಗ ಸಮಾಜದ
ಎಲ್ಲಾ ಸ್ತರಗಳಲ್ಲಿ ಉಧ್ಯೋಗ ,ಅಧಿಕಾರ
ಪಡೆದಿದ್ದಾರೆ.ರಾಷ್ಟ್ರದ ಪರಮೋಚ್ಛ ಸ್ಥಾನವನ್ನು
ಅಲಂಕರಿಸಿದ್ದಾರೆ.
ಕೃಷಿ,ಶ್ಯೆಕ್ಷಣಿಕ ,ಸಾಮಾಜಿಕ ,ಮಾಹಿತಿ
ತಂತ್ರಜ್ನಾನ ,ಸೌರ ವಿಜ್ನಾನ ,ಸೇನಾರಂಗ,
ಕ್ಷೇತ್ರದಲ್ಲಿ ಅಭಿವೃದ್ಫಿಯ ಧಾಪುಗಾಲು ಹಾಕು
ತ್ತಿದೆ.ಜಗತ್ತೇ ಬೆರಗಾಗುವಂತೆ ಮಾಡಿದೆ.
ಬ್ಯಾಂಕಿಂಗ ವ್ಯವಹಾರ ,ಡಿಜಿಟಲಿಕರಣವೂ
ಹಳ್ಳಿಯನ್ನು ಪ್ರವೇಶಿಸುತ್ತಿದೆ.
ಹಳ್ಳಿಯಿಂದ ನಗರಪ್ರದೇಶದ ಪಂಚಾಯ್ತಿ,
ಶಾಲಾ ಕಾಲೇಜು,ಸರಕಾರಿ ಕಛೇರಿಗಳ
ಕಟ್ಟಡಗಳ ಮೇಲೆ ಧ್ವಜಾರೋಹಣ ಮಾಡಿ,
ರಾಷ್ಯ್ರಗೀತೆಹಾಡಿ ,ತ್ರಿವರ್ಣ ಧ್ವಜಕ್ಕೆ ಗೌರವ
ವಂದನೆ ಸಲ್ಲಿಸುತ್ತೇವೆ.
ಈದಿನ ವಿವಿಧ ಬಗೆಯ ಮನೋರಂಜನೆ,
ಸಾಂಸ್ಕೃತಿಕ,ಕ್ರಿಡಾಸ್ಪರ್ದೆ ಚರ್ಚಾಕೂಟ ,
ಸ್ವಾತಂತ್ರ ಯೋಧರ ಗುಣಗಾನ,ರಾಷ್ಟ್ರ ಮಟ್ಟದ
ವಿಚಾರ ಗೋಷ್ಟಿಗಳನ್ನು ಏರ್ಪಡಿಸಿ ,ಪ್ರಜೆಗಳಲ್ಲಿ
"ರಾಷ್ಟ್ರ ಜಾಗೃತಿ " ಮೂಡಿಸುವದು ಈ
ಕಾರ್ಯಕ್ರಮದ ಹಿನ್ನಲೆಯಾಗಿದೆ.
ಅನೇಕ ರಾಷ್ಟ್ರ ಕವಿಗಳು ರಚಿಸಿದ ರಾಷ್ಟ್ರ ಭಕ್ತಿ
ಗೀತೆಗಳು ಕೇಳುಗರಲ್ಲಿ ರೋಮಾಂಚನ
ಮೂಡಿಸುತ್ತವೆ.
ಸಾರ್ವಭೌಮತೆ , ಭಾತೃತ್ವ ,ಸೌಹಾರ್ಧತೆ ,
ಜಾತ್ಯಾತೀತ -ಮುಂತಾದವುಗಳನ್ನು ಮನನ
ಮಾಡುವಲ್ಲಿ ಹಾಗು ಅವುಗಳನ್ನು ಆಚರಣೆಯಲ್ಲಿ
ಕಾರ್ಯಗತಗೊಳಿಸಲು ಸ್ಯದ್ಧಂತಿಕವ್ವಾಗಿ
ಪ್ರತಿ ವರ್ಷ ಆಚರಿಸುವ ಈ ಪ್ರಜಾರಾಜ್ಯೋತ್ಸ
ವವು ಎಲ್ಲರಲ್ಲಿ ಸಮಗ್ರತೆ ,ಒಗ್ಗಟ್ಟು ತರಲಿ. ,
ದೇಶವನ್ನು ಸುಭದ್ರವನ್ನಾಗಿ ಮಾಡುವಲ್ಲಿ
ಪರಸ್ಪರ ಕ್ಯೆ ಜೋಡಿಸುವ ಚಿಂತನೆಗಳನ್ನು
ಸ್ವಾಗತಿಸೋಣ.
ಜ್ಯೆಭಾರತ :ಜ್ಯೆ ಹಿಂದ
ವಂದೇ ಮಾತರಂ.
No comments:
Post a Comment