Saturday, January 6, 2018

"ಸ0ಗಾನ  ಮಾತು -358. "
  ---  ----   ----   ----  ------
  *  ಬಸಿಯುತ್ತಾ ,ಬಸಿಯುತ್ತಾ ಹೋದ0ತೆ
     ಜಲ ಹೇಗೆ ಹೊರಬರುವದೋ ,ಹಾಗೆ
     ಜ್ನಾನದ ಕಡಲನ್ನು ಬಸಿಯುತ್ತಾ ಹೋದರೆ,
     "  ವೇದ ಪ್ರಕಾಶ " ಗೋಚರಿಸುತ್ತದೆ.

  *   ಕರಿನಾಲಿಗೆ ,ಕರಿಮಚ್ಛೆ ಇದ್ದರೂ
       ಕರ್ಮಕಾ0ಡಗಳನ್ನು  ಅನುಭವಿಸಿಯೇ
       ತೀರಬೇಕು.

  *   ಗುಡಿಯಲ್ಲಿದ್ದರೂ :ಗುಡಿಸಲಿನಲ್ಲಿದ್ದರೂ
       ಅರಮನೆಯಲ್ಲಿದ್ದರೂ ನೀರು ,ವಾಯು
       ಆಹಾರ ಬೇಕೆ -ಬೇಕು.ಇವುಗಳನ್ನು
       ಭದ್ರವಾಗಿ ರಕ್ಷಿಸಿಕೊ0ಡಾತ ,ರಕ್ಷಿಸಿ
       ಕೊ0ಡವ ನಿಜವಾದ ಶ್ರೀಮ0ತ.


No comments: