Friday, August 19, 2016



"  ವರದಕ್ಷಿಣೆ"
---------
ತನ್ನ ತ0ಗಿ ಸುಖ ವಾಗಿರಲಿ ಎ0ದು
 ಆಶಿಸಿ ತನ್ನಲ್ಲಿದ್ದ ಎಲ್ಲಾ ವಸ್ತುಗಳನ್ನು 
ಕೊಟ್ಟು ಮದುವೆ ಮಾಡುವದು ಸರಿ.
 ಇದು ಸ್ವಲ್ಪ ಉತ್ಪ್ರೇಕ್ಷೆ ಆಗುತ್ತೆ.
ಜೀವಿಸೋ ಹಕ್ಕು ಎಲ್ಲರಿಗೂ ಇದೆ.
ಒ0ದುಲಗ್ನ ಮಾಡಿ ಗೆದ್ದೆವು ಅ0ದರೆ ತಪ್ಪು.
ಲಗ್ನ ಆಗಿ ಒ0ದೆದಡು ವರ್ಷದಲ್ಲಿಯೇ  ತ0ಗಿಯ
ಸೀಮ0ತ ಬರುತ್ತೆ ? ಮು0ದೆ ಆಕೆ ಮಕ್ಕಳನ್ನು
 ಹೆತ್ತತಾಳೆ ?ಅವಾಗ ಏನ್ ಮಾಡೋದು ? 
ಅದಕ್ಕೆ ಮೊದಲಿನಿ0ದಲೂ ಲಗ್ನ ಹೀಗೆ 
ಆಗಬೇಕು ಅ0ತಾ ಯೋಜನೆ ರೂಪಿಸಿ. ನಿಮ್ಮ 
ತ0ಗಿಗೆ ಉಧ್ಯೋಗ ಕಲ್ಪಿಸಿಕೊಡಿ. ಅದರಲ್ಲಿ 
ಸ್ವಲ್ಪ ಮನಿಗೆ ಕೊಟ್ಟು ಸ್ವಲ್ಪ ತನ್ನ ಲಗ್ನಕ್ಕ ವಿನಿಯೋಗಿಸಲಿ.
ಮೊದಲಿನ ಹಾಗೆ ಹೋಗಬೇಡಿ ಹೀಗೆ ನೀವು 
ಯೋಜಿಸಿದ0ತೆ ವರನ ಕಡೆಯವರುಯೋಚಿಸಬೇಕು
.ಅದು ಬಿಟ್ಟು ಲಗ್ನ ಮಾಡಿ ಉರೂರು
ತಿರುಗಾಡಿದರೆ  ಬುದ್ಧಿವ0ತ ನೆನ್ನುವದಿಲ್ಲ. 
ವರಗ ತಕ್ಕ ಕನ್ಯೆ ಇದ್ದೇಇರುತವ .
ಸ್ವಲ್ಪ  ಹುಡುಕಬೇಕು. ಒ0ದೇ ಮೌಲ್ಯದಿ0ದ 
ಜೀವನ ಅಳೆಯೋದು ತಪ್ಪು.
ಲಗ್ನದ ಭರದಲ್ಲಿ  ಜೀವನವನ್ನೇ 
ಬರಿದಾಗಿ ಮಾಡಿಕೊಳ್ಳುವದು  ತ್ಯಾಗಿ ಅನ್ನುದಿಲ್ಲ.!

No comments: