Saturday, August 6, 2016

" ಎದ್ಫುನಿಲ್ಲು  "
   
 ' ಎದ್ದುನಿಲ್ಲು ' - ಅರ್ಥಾತ ಸ್ವಾವಲ
0ಬನೆ. ಇದು ವ್ಯಕ್ತಿಯ ವ್ಯಯಕ್ತಿಕ  ಜೀವನ
ದಿ0ದ ಹಿಡಿದು  ರಾಷ್ಟ್ರಮಟ್ಟದಲ್ಲಿ ,ವಿಶ್ವಮಟ್ಟ
ದಲ್ಲಿ  ಅತೀ ಹೆಚ್ಚು ಬಳಕೆಯಾಗುವ ಶಬ್ದ.
ಸ್ವಾವಲ0ಬನೆ ಇದನ್ನು  ಗ್ರಾಮೀಣ ಸೊಗಡಿ
ನಲ್ಲಿ-ಎದ್ದು ನಿಲ್ಲು. 'ನಿನ್ನ ಶಕ್ತಿ ಎಷ್ಟ್ಯೆತಿ ಅಷ್ಟು
ಎದ್ದು ನಿಲ್ಲು '  'ಚಾಪೆಯಿದ್ದಷ್ಟು ಕಾಲುಚಾಚು '
'ಸ್ವಾವಲ0ಬಿಯಾಗು -ಪರಾವಲ0ಬಿಯಾಗಬೇಡ 'ಪರರಿಗೆ
 ಕ್ಯೆ ಚಾಚಬೇಡ ' 'ಹಸಿರು ಕ್ರಾ0ತಿಯ
ಮೊರೆಹೋಗು :ಸ್ವಾವಲ0ಬಿಯಾಗು '

      1964-65 ಸುಮಾರಲ್ಲಿ ದೇಶದಲ್ಲಿ
ಭೀಕರ ಬರಗಾಲ.ಕ್ಷಾಮ.ವಿಶ್ವಸ0ಸ್ಥೆಯಿ0ದ
ಆಗ ಕೆ0ಪುಜೋಳ ,ಕಳಪೆಮಟ್ಟದ ಗೋದಿ
ಪೂರಯಿಸಲಾಗುತ್ತಿತ್ತು.ಅದುವೇ ಹೊಟ್ಟೆಗೆ
ಗ0ಜಿ ಆಗುತ್ತಿತ್ತು. ಇದನ್ನು ಮನಗೊ0ಡ
ಲಾಲಬಹಾದ್ದೂರ ಶಾಸ್ತ್ರಿ ಯವರು ದೇಶದ್ಯಾ0ತ
'ಸೋಮವಾರ '  ಎಲ್ಲಾ ಭಾರತೀಯರು ಒ0ದು
ಹೊತ್ತು  ಊಟಮಾಡಬೇಕು ಅ0ತಾ ಫರಮಾನ
ಹೊರಡಿಸಿದರು.'ಜ್ಯೆ ಜವಾನ -ಜ್ಯೆ ಕಿಸಾನ '
ಈ ಘೋಷಣೆಯ  ಕ್ರಾ0ತಿಯಿ0ದಾಗಿ  ನಾವು 
ಈಗ ಕೃಷಿ ,ಶಿಕ್ಷಣ  ,ವಿಜ್ನಾನ ಕ್ಷೇತ್ರದಲ್ಲಿ
ಸ್ವಾವಲ0ಬನೆ ಸಾಧಿಸಿದ್ದೇವೆ.

  ನಾವು ಎಷ್ಟೇ ಓದಿ ಬುದ್ಧಿವ0ತನಾಗಿದ್ದರೂ
ನಾಲ್ಕು -ಕಾಸು ಸ0ಪಾದಿಸದೇ ಹೋದರೆ,
ಜೀವನದಲ್ಲಿ ಮರ್ಯಾದೆಗೆ  'ಬರ ' ಎದುರಿಸ
ಬೇಕಾಗುತ್ತದೆ.

ರಾಷ್ಟ್ರಪ್ರೇಮ ,ರಾಷ್ಟ್ರ ಭಕ್ತಿ ,ದೇಶಪ್ರೇಮ
ದೇಶಸೇವೆ , -ಈ ಗುಣಗಳು  ನಮ್ಮನ್ನು
ಸ್ವಾವಲ0ಬಿಯನ್ನಾಗಿ ಪರಿಪೂರ್ಣ
ಮೂರ್ತಿ ಯನ್ನಾಗಿ ಕಟೆಯುವಲ್ಲಿ ಮಹತ್ತರ
ಪಾತ್ರವಹಿಸುತ್ತವೆ.

No comments: