"ಆಧ್ಯಾತ್ಮ "
ಭಾರತ ವಿಶಿಷ್ಟಾನು -ವಿಶಿಷ್ಟ
ಭಾಷೆಗಳ ಸ0ಸಕೃತಿಯ ತವರು.
ಯಾವುದೇ ಭಾಷೆಯ ಸ0ಸಕೃತಿಯ
ಹಿನ್ನಲೆ ನೋಡಿ. ಅದರಲ್ಲಿ ಒ0ದಿಲ್ಲೊ0ದು
ವಿಶಿಷ್ಟ ವ್ಯೆಶಿಷ್ಟತೆ ಇದ್ದೇ ಇರುತ್ತೆ.
ಪ್ರಪ0ಚ ವಿಶಿಷ್ಟ ಶಕ್ತಿಯ ಧಾರಣೆ -
ಬೆ0ಗಾವಲಿನಿ0ದ ನಡೀತಾ ಇದೆ.
ದೇವರು ,ಜಗನ್ನಿಯಾಮಕ ,ಸೃಷ್ಟಿಕರ್ತನೇ
' ಆ ಶಕ್ತಿ '. ಆ ಶಕ್ತಿಯ ವ್ಯೆಶಿಷ್ಟ್ಯ ,ಅದ್ಭುತ
ವನ್ನು ಮನಗೊ0ಡು ಹಿರಿಯರು ಆ ದ್ಯೆವಿಶಕ್ತಿಗೆ
'ದ್ಯೆವ ' ಸ್ವರೂಪವನ್ನು ನೀಡಿದರು.
ನಮ್ಮಲ್ಲಿಯ ಅನೇಕಾನೇಕ ಧರ್ಮ -ಸಿದ್ಧಾ0ತ
ಗಳು ದ್ಯೆವಿ ಶಕ್ತಿಯ ಆರಾಧಕರಾಗಿದ್ದರು.
ಒ0ದೊ0ದು ಧಾರ್ಮಿಕ ಸಿದ್ಧಾ0ತವು ಒ0ದೊ
0ದು ಸಿದ್ಧಾ0ತಕ್ಕೆ ನಾ0ದಿಯಾಯಿತು.
ಇದು ಇತಿಹಾಸ.
60 ವರ್ಷಗಳು ದಾಟಿದವರೆಲ್ಲಿ ಗ್ರಹಸ್ಥಾಶ್ರಮ
ತ್ಯಜಿಸಿ ,ವಾನಪ್ರಸ್ಥಾಶ್ರಮ ಸೇರಲು ಪ್ರಪ0ಚಕ್ಕೆ
ಭೋಧನೆಯಿತ್ತವರು ನಮ್ಮ ಆಧ್ಯಾತ್ಮಿಕ
ಪ0ಡಿತರು.
ಸಕಲ ಧರ್ಮಾ-ಧರ್ಮಗಳ , ಆಚಾರ -ವಿಚಾರ
ಗಳ ಸಾರವೇ 'ಆಧ್ಯಾತ್ಮಿಕ ನಿಲುವು ' ಈ
ಆಧ್ಯಾತ್ಮಿಕ ನಿಲುವನ್ನು ಮನುಷ್ಯನಿಗೆ ಶಾ0ತಿ
ನೆಮ್ಮದಿಯಿ0ದ ಬದುಕಲು ಅತೀ ಅವಶ್ಯವೆ0
ಬುದನ್ನು ಜಗತ್ತಿಗೆ ತಿಳಿಸಿಕೊಟ್ಟವರು ಭಾರತೀಯ
ಅಧ್ಯಾತ್ಮಿಕ ಪರ0ಪರೆ.ಭಾರತೀಯ
ಆಧ್ಯಾತ್ಮಿಕ ಶಾಸ್ತ್ರ.ಜಗತ್ತಿನ ಆಧ್ಯಾತ್ಮಿಕ
ತಾಯಿ-ಬೇರು ಭಾರತ.ಉಳಿದವೆಲ್ಲವೂ
ಅದರ ಟೊ0ಗೆಗಳು.
ಭಾರತ ವಿಶಿಷ್ಟಾನು -ವಿಶಿಷ್ಟ
ಭಾಷೆಗಳ ಸ0ಸಕೃತಿಯ ತವರು.
ಯಾವುದೇ ಭಾಷೆಯ ಸ0ಸಕೃತಿಯ
ಹಿನ್ನಲೆ ನೋಡಿ. ಅದರಲ್ಲಿ ಒ0ದಿಲ್ಲೊ0ದು
ವಿಶಿಷ್ಟ ವ್ಯೆಶಿಷ್ಟತೆ ಇದ್ದೇ ಇರುತ್ತೆ.
ಪ್ರಪ0ಚ ವಿಶಿಷ್ಟ ಶಕ್ತಿಯ ಧಾರಣೆ -
ಬೆ0ಗಾವಲಿನಿ0ದ ನಡೀತಾ ಇದೆ.
ದೇವರು ,ಜಗನ್ನಿಯಾಮಕ ,ಸೃಷ್ಟಿಕರ್ತನೇ
' ಆ ಶಕ್ತಿ '. ಆ ಶಕ್ತಿಯ ವ್ಯೆಶಿಷ್ಟ್ಯ ,ಅದ್ಭುತ
ವನ್ನು ಮನಗೊ0ಡು ಹಿರಿಯರು ಆ ದ್ಯೆವಿಶಕ್ತಿಗೆ
'ದ್ಯೆವ ' ಸ್ವರೂಪವನ್ನು ನೀಡಿದರು.
ನಮ್ಮಲ್ಲಿಯ ಅನೇಕಾನೇಕ ಧರ್ಮ -ಸಿದ್ಧಾ0ತ
ಗಳು ದ್ಯೆವಿ ಶಕ್ತಿಯ ಆರಾಧಕರಾಗಿದ್ದರು.
ಒ0ದೊ0ದು ಧಾರ್ಮಿಕ ಸಿದ್ಧಾ0ತವು ಒ0ದೊ
0ದು ಸಿದ್ಧಾ0ತಕ್ಕೆ ನಾ0ದಿಯಾಯಿತು.
ಇದು ಇತಿಹಾಸ.
60 ವರ್ಷಗಳು ದಾಟಿದವರೆಲ್ಲಿ ಗ್ರಹಸ್ಥಾಶ್ರಮ
ತ್ಯಜಿಸಿ ,ವಾನಪ್ರಸ್ಥಾಶ್ರಮ ಸೇರಲು ಪ್ರಪ0ಚಕ್ಕೆ
ಭೋಧನೆಯಿತ್ತವರು ನಮ್ಮ ಆಧ್ಯಾತ್ಮಿಕ
ಪ0ಡಿತರು.
ಸಕಲ ಧರ್ಮಾ-ಧರ್ಮಗಳ , ಆಚಾರ -ವಿಚಾರ
ಗಳ ಸಾರವೇ 'ಆಧ್ಯಾತ್ಮಿಕ ನಿಲುವು ' ಈ
ಆಧ್ಯಾತ್ಮಿಕ ನಿಲುವನ್ನು ಮನುಷ್ಯನಿಗೆ ಶಾ0ತಿ
ನೆಮ್ಮದಿಯಿ0ದ ಬದುಕಲು ಅತೀ ಅವಶ್ಯವೆ0
ಬುದನ್ನು ಜಗತ್ತಿಗೆ ತಿಳಿಸಿಕೊಟ್ಟವರು ಭಾರತೀಯ
ಅಧ್ಯಾತ್ಮಿಕ ಪರ0ಪರೆ.ಭಾರತೀಯ
ಆಧ್ಯಾತ್ಮಿಕ ಶಾಸ್ತ್ರ.ಜಗತ್ತಿನ ಆಧ್ಯಾತ್ಮಿಕ
ತಾಯಿ-ಬೇರು ಭಾರತ.ಉಳಿದವೆಲ್ಲವೂ
ಅದರ ಟೊ0ಗೆಗಳು.
No comments:
Post a Comment