Wednesday, May 11, 2016

ಕನ್ನಡ   ಕಟ್ಟುವ ಕೆಲಸ

ಕನ್ನಡಾ0ಬೆಯ ಉದರದಲ್ಲಿ
ಹುಟ್ಟಿದ  ನಾವು..
ಕನ್ನಡದ ವೀರ ಕೇಸರಿ ನಾವು.
ಹನಿ ಹನಿ ರಕ್ತ ಕಣವು
ಸಾರಿ ಸಾರಿ ಹೇಳುತಿದೆ
"ಏ ಮಕ್ಕಳಿರಾ..
ಕನ್ನಡದ ನೆಲ.ಜಲ.ಬಲ
ರಕ್ಷಣೆಗಾಗಿ ಟೊ0ಕ ಕಟ್ಟಿ ಹೋರಾಡೋಣ
ಕೆ0ಪೆಗೌಡನ ನಾಡಿದು ಎ0ದು
ಸಾರಿ ಸಾರಿ ಹೇಳೋಣ.
ಪದ ಚೆ0ದ
ನುಡಿಚೆ0ದ
ನಡೆ ಚೆ0ದ
ನಮ್ಮ ಕನ್ನಡವೇ ಚೆ0ದ.
ಕನ್ನಡ ಭಾಷೆ ಬೆಳೆಸೋಣ
ಕ ನ್ನಡವ ಮೆರೆಸೋಣ.
ಕನ್ನಡವ ನಮ್ಮ ಉಸಿರಾಗಲಿ
ಕನ್ನಡವೇ ಜೀವ ನಾಡಿಯಗಲಿ.
ಕನ್ನಡಕ್ಕಾಗಿ ದುಡಿಯೋಣ್.
ಸೇವೆಗ್ಯೆದವರ ಸ್ಮರಿಸೋಣ.

No comments: